Webdunia - Bharat's app for daily news and videos

Install App

ಮೂಲ ನಕ್ಷತ್ರದವರಿಗೆ ಹಣದ ಸಮಸ್ಯೆ ಕಾಡುತ್ತಿದ್ದರೆ ಈ ಪರಿಹಾರ ಮಾಡಿ

Webdunia
ಬುಧವಾರ, 7 ಆಗಸ್ಟ್ 2019 (08:51 IST)
ಬೆಂಗಳೂರು : ಬಹಳಷ್ಟು ಜನರಿಗೆ ಮೂಲಾ ನಕ್ಷತ್ರ ಅಶುಭ ನಕ್ಷತ್ರವೆಂಬ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ಆದರೆ ಮೂಲ ನಕ್ಷತ್ರದವರು ಧನು ರಾಶಿಯಲ್ಲಿ ಹುಟ್ಟಿರುವುದರಿಂದ ತುಂಬಾ ಬಲಿಷ್ಠರಾಗಿರುತ್ತಾರೆ. ಮೂಲ ನಕ್ಷತ್ರದವರಿಗೆ ಸರ್ಪಗಳ ಅನುಗ್ರಹ ಬಹಳ ಚೆನ್ನಾಗಿರುತ್ತದೆ. ಸರ್ಪಗಳು ಮೂಲ ನಕ್ಷತ್ರದವರಿಗೆ ಯಾವುದೇ ಕೆಡುಕನ್ನು ಮಾಡುವುದಿಲ್ಲ. ಒಂದು ವೇಳೆ ಮೂಲ ನಕ್ಷತ್ರದವರಿಗೆ ಹಣದ ಸಮಸ್ಯೆ ಕಾಡುತಿದ್ದರೆ ಈ ಪರಿಹಾರವನ್ನು ಮಾಡಿ.




5 ಮಂಗಳವಾರ  ಅಥವಾ 5 ಶುಕ್ರವಾರ ಒಂದು ಚಿಕ್ಕ ಗಾತ್ರದ ತಾಮ್ರದಲ್ಲಿ ಮಾಡಿದ ಸರ್ಪದ ಮೂರ್ತಿಯನ್ನು ತೆಗೆದುಕೊಂಡು ಪ್ರಾತಃಕಾಲದಲ್ಲಿ  ಸ್ನಾನಾದಿಗಳನ್ನು ಮಾಡಿ  ದೇವರ ಪೂಜೆ ಮಾಡುವ ಮೊದಲು ದೇವರ ಕೋಣೆಯಲ್ಲಿ ಕೆಂಪು ವಸ್ತ್ರದಲ್ಲಿ ಮೇಲೆ ಈ ಸರ್ಪದ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಅದಕ್ಕೆ ಅರಶಿನ, ಕುಂಕುಮ, ಶ್ರೀಗಂಧ ಹಚ್ಚಿ ಪೂಜೆ ಮಾಡಿ.


ಹೀಗೆ 5 ಮಂಗಳವಾರ ಅಥವಾ ಶುಕ್ರವಾರ ಪೂಜೆ ಮಾಡಿದ  ನಂತರ ಈ ಸರ್ಪದ ಮೂರ್ತಿಯ ಜೊತೆಗೆ ಆ ಕೆಂಪು ವಸ್ತ್ರವನ್ನು ಹತ್ತಿರದ ದೇವಾಲಯಕ್ಕೆ ತೆಗೆದುಕೊಂಡು ಹೋಗಿ  ಮೊದಲು ದೇವರ ದರ್ಶನ ಮಾಡಿ ನಂತರ ಅದನ್ನು ಅಲ್ಲಿ ಹೋಮ ನಡೆಯುತ್ತಿದ್ದರೆ  ಆ ಹೋಮಕ್ಕೆ ಅಥವಾ ದೇವರ ಹುಂಡಿಗೆ ಹಾಕಬೇಕು. ಹೀಗೆ ಮಾಡಿದರೆ ಮೂಲ ನಕ್ಷತ್ರದವರಿಗೆ ಹಣದ ಸಮಸ್ಯೆ ಕಾಡುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments