Webdunia - Bharat's app for daily news and videos

Install App

ನಿಮ್ಮ ಜಾತಕದಲ್ಲಿ ಶುಭಗ್ರಹದ ಆಗಮನವಾಗಲು ಈ ಪರಿಹಾರವನ್ನು ಮಾಡಿ

Webdunia
ಭಾನುವಾರ, 20 ಸೆಪ್ಟಂಬರ್ 2020 (08:39 IST)
ಬೆಂಗಳೂರು : ನಮ್ಮ ಜಾತಕದಲ್ಲಿ ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಆದರೆ ಅದೇ ಗ್ರಹಗಳು ದೋಷಕಾರವಾಗಿದ್ದಾಗ ನೀವು ಏನೇ ಕೆಲಸ ಮಾಡಿದರೂ ಅದು ವಿಫಲವಾಗುತ್ತದೆ. ಈ ಗ್ರಹ ದೋಷ ಹೋಗಿ ನಿಮಗೆ ಶುಭ ಗ್ರಹ ಅನುಕೂಲವಾಗಬೇಕೆಂದರೆ ಈ ಪರಿಹಾರವನ್ನು ಮಾಡಿ.

ಸೋಮವಾರದಂದು ಒಂದು ಲೋಟ ಹಾಲಿನ ಒಳಗಡೆ ಕರಿ ಎಳ್ಳನ್ನು ಸೇರಿಸಿ ಶಿವನಿಗೆ “ಓಂ ನಮಃ ಶಿವಾಯ” ಪಂಚಾಕ್ಷರಿ ಮಂತ್ರ ಜಪಿಸುತ್ತಾ ಅಭಿಷೇಕ ಮಾಡಿಸಿದರೆ ನಿಮಗಿರುವ ಅನಿಷ್ಠ ಗ್ರಹಗಳ ದೋಷ ನಿವಾರಣೆಯಾಗಿ ಶುಭ ಗ್ರಹದ ಆಗಮನವಾಗುತ್ತದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments