Select Your Language

Notifications

webdunia
webdunia
webdunia
webdunia

ನಿಮ್ಮ ಜಾತಕದಲ್ಲಿ ಶುಭಗ್ರಹದ ಆಗಮನವಾಗಲು ಈ ಪರಿಹಾರವನ್ನು ಮಾಡಿ

ನಿಮ್ಮ ಜಾತಕದಲ್ಲಿ ಶುಭಗ್ರಹದ ಆಗಮನವಾಗಲು ಈ ಪರಿಹಾರವನ್ನು ಮಾಡಿ
ಬೆಂಗಳೂರು , ಭಾನುವಾರ, 20 ಸೆಪ್ಟಂಬರ್ 2020 (08:39 IST)
ಬೆಂಗಳೂರು : ನಮ್ಮ ಜಾತಕದಲ್ಲಿ ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಆದರೆ ಅದೇ ಗ್ರಹಗಳು ದೋಷಕಾರವಾಗಿದ್ದಾಗ ನೀವು ಏನೇ ಕೆಲಸ ಮಾಡಿದರೂ ಅದು ವಿಫಲವಾಗುತ್ತದೆ. ಈ ಗ್ರಹ ದೋಷ ಹೋಗಿ ನಿಮಗೆ ಶುಭ ಗ್ರಹ ಅನುಕೂಲವಾಗಬೇಕೆಂದರೆ ಈ ಪರಿಹಾರವನ್ನು ಮಾಡಿ.

ಸೋಮವಾರದಂದು ಒಂದು ಲೋಟ ಹಾಲಿನ ಒಳಗಡೆ ಕರಿ ಎಳ್ಳನ್ನು ಸೇರಿಸಿ ಶಿವನಿಗೆ “ಓಂ ನಮಃ ಶಿವಾಯ” ಪಂಚಾಕ್ಷರಿ ಮಂತ್ರ ಜಪಿಸುತ್ತಾ ಅಭಿಷೇಕ ಮಾಡಿಸಿದರೆ ನಿಮಗಿರುವ ಅನಿಷ್ಠ ಗ್ರಹಗಳ ದೋಷ ನಿವಾರಣೆಯಾಗಿ ಶುಭ ಗ್ರಹದ ಆಗಮನವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕೆಲಸವನ್ನು ಮಾಡಿದರೆ ಶನಿದೇವನ ಕೋಪಕ್ಕೆ ಗುರಿಯಾಗುತ್ತೀರಿ