Select Your Language

Notifications

webdunia
webdunia
webdunia
webdunia

ಶಿವನ ಅನುಗ್ರಹಕ್ಕಾಗಿ ಇಂದು ಮಹಾದೇವಷ್ಟಕಂ ಸ್ತೋತ್ರಂ ಓದಿ

Lord Shiva

Krishnaveni K

ಬೆಂಗಳೂರು , ಸೋಮವಾರ, 4 ಆಗಸ್ಟ್ 2025 (08:16 IST)
Photo Credit: X
ಇಂದು ಸೋಮವಾರವಾಗಿದ್ದು ಶಿವ ದೇವರಿಗೆ ವಿಶೇಷವಾದ ದಿನವಾಗಿದೆ. ಇಂದು ತಪ್ಪದೇ ಮಹದೇವಷ್ಟಕಂ ಸ್ತೋತ್ರವನ್ನು ಓದುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗುವಿರಿ.
ಶಿವಂ ಶಾನ್ತಂ ಶುದ್ಧಂ ಪ್ರಕಟಮಕಳಙ್ಕಂ ಶ್ರುತಿನುತಂ
ಮಹೇಶಾನಂ ಶಂಭುಂ ಸಕಲಸುರಸಂಸೇವ್ಯಚರಣಮ್ |
ಗಿರೀಶಂ ಗೌರೀಶಂ ಭವಭಯಹರಂ ನಿಷ್ಕಳಮಜಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೧ ||
ಸದಾ ಸೇವ್ಯಂ ಭಕ್ತೈರ್ಹೃದಿ ವಸನ್ತಂ ಗಿರಿಶಯ-
ಮುಮಾಕಾನ್ತಂ ಕ್ಷಾನ್ತಂ ಕರಘೃತಪಿನಾಕಂ ಭ್ರಮಹರಮ್ |
ತ್ರಿನೇತ್ರಂ ಪಞ್ಚಾಸ್ಯಂ ದಶಭುಜಮನನ್ತಂ ಶಶಿಧರಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೨ ||
ಚಿತಾಭಸ್ಮಾಲಿಪ್ತಂ ಭುಜಗಮುಕುಟಂ ವಿಶ್ವಸುಖದಂ
ಧನಾಧ್ಯಕ್ಷಸ್ಯಾಙ್ಗಂ ತ್ರಿಪುರವಧಕರ್ತಾರಮನಘಮ್ |
ಕರೋಟೀಖಟ್ವಾಙ್ಗೇ ಹ್ಯುರಸಿ ಚ ದಧಾನಂ ಮೃತಿಹರಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೩ ||
ಸದೋತ್ಸಾಹಂ ಗಙ್ಗಾಧರಮಚಲಮಾನನ್ದಕರಣಂ
ಪುರಾರಾತಿಂ ಭಾತಂ ರತಿಪತಿಹರಂ ದೀಪ್ತವದನಮ್ |
ಜಟಾಜೂಟೈರ್ಜುಷ್ಟಂ ರಸಮುಖಗಣೇಶಾನಪಿತರಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೪ ||
ವಸನ್ತಂ ಕೈಲಾಸೇ ಸುರಮುನಿಸಭಾಯಾಂ ಹಿ ನಿತರಾಂ
ಬ್ರುವಾಣಂ ಸದ್ಧರ್ಮಂ ನಿಖಿಲಮನುಜಾನನ್ದಜನಕಮ್ |
ಮಹೇಶಾನೀ ಸಾಕ್ಷಾತ್ಸನಕಮುನಿದೇವರ್ಷಿಸಹಿತಾ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೫ ||
ಶಿವಾಂ ಸ್ವೇ ವಾಮಾಙ್ಗೇ ಗುಹಗಣಪತಿಂ ದಕ್ಷಿಣಭುಜೇ
ಗಲೇ ಕಾಲಂ ವ್ಯಾಲಂ ಜಲಧಿಗರಳಂ ಕಣ್ಠವಿವರೇ |
ಲಲಾಟೇ ಶ್ವೇತೇನ್ದುಂ ಜಗದಪಿ ದಧಾನಂ ಚ ಜಠರೇ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೬ ||
ಸುರಾಣಾಂ ದೈತ್ಯಾನಾಂ ಬಹುಲಮನುಜಾನಾಂ ಬಹುವಿಧಂ
ತಪಃಕುರ್ವಾಣಾನಾಂ ಝಟಿತಿ ಫಲದಾತಾರಮಖಿಲಮ್ |
ಸುರೇಶಂ ವಿದ್ಯೇಶಂ ಜಲನಿಧಿಸುತಾಕಾನ್ತಹೃದಯಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೭ ||
ವಸಾನಂ ವೈಯಾಘ್ರೀಂ ಮೃದುಲಲಲಿತಾಂ ಕೃತ್ತಿಮಜರಾಂ
ವೃಷಾರೂಢಂ ಸೃಷ್ಟ್ಯಾದಿಷು ಕಮಲಜಾದ್ಯಾತ್ಮವಪುಷಮ್ |
ಅತರ್ಕ್ಯಂ ನಿರ್ಮಾಯಂ ತದಪಿ ಫಲದಂ ಭಕ್ತಸುಖದಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೮ ||
ಇದಂ ಸ್ತೋತ್ರಂ ಶಂಭೋರ್ದುರಿತದಲನಂ ಧಾನ್ಯಧನದಂ ಹೃದಿ
ಧ್ಯಾತ್ವಾ ಶಂಭುಂ ತದನು ರಘುನಾಥೇನ ರಚಿತಮ್ |
ನರಃ ಸಾಯಂಪ್ರಾತಃ ಪಠತಿ ನಿಯತಂ ತಸ್ಯ ವಿಪದಃ
ಕ್ಷಯಂ ಯಾನ್ತಿ ಸ್ವರ್ಗಂ ವ್ರಜತಿ ಸಹಸಾ ಸೋಽಪಿ ಮುದಿತಃ ||
ಇತಿ ಪಣ್ಡಿತರಘುನಾಥಶರ್ಮಣಾ ವಿರಚಿತಂ ಶ್ರೀ ಮಹಾದೇವಾಷ್ಟಕಂ ಸಮಾಪ್ತಮ್ ||


Share this Story:

Follow Webdunia kannada

ಮುಂದಿನ ಸುದ್ದಿ

ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ