Webdunia - Bharat's app for daily news and videos

Install App

ಮಹಾವಿಷ್ಣು ಮಂಗಳ ಮಂತ್ರ ಮತ್ತು ಇದನ್ನು ಓದುವುದರ ಫಲ

Krishnaveni K
ಗುರುವಾರ, 13 ಫೆಬ್ರವರಿ 2025 (08:45 IST)
ಬೆಂಗಳೂರು: ಇಂದು ಗುರುವಾರವಾಗಿದ್ದು ಶ್ರೀ ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಮಹಾವಿಷ್ಣುವಿನ ಮಂಗಳ ಮಂತ್ರ ಮತ್ತು ಅದರ ಫಲವನ್ನು ತಿಳಿದುಕೊಳ್ಳೋಣ.

ಮಹಾವಿಷ್ಣು ಲೋಕ ರಕ್ಷಕ, ಸಕಲ ಸಂಕಷ್ಟಗಳ ಪರಿಹಾರ ಮಾಡುವವನು ಎಂಬ ನಂಬಿಕೆಯಿದೆ. ತಂದೆಯಂತೆ ಲೋಕವನ್ನು ಸಲಹುವವನು ಮಹಾವಿಷ್ಣು. ಭಕ್ತರ ಕಷ್ಟಗಳನ್ನು ನಿವಾರಿಸಲು ನಾನಾ ಅವತಾರಗಳನ್ನು ಎತ್ತಿ ಬಂದವನು.

ಮಹಾವಿಷ್ಣುವನ್ನು ಯಾವುದೇ ಶುಭ ಕಾರ್ಯಗಳ ಸಂದರ್ಭದಲ್ಲಿ ಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಅನೇಕ ಮಂತ್ರಗಳಲ್ಲಿ ಮಂಗಳ ಮಂತ್ರವೂ ಒಂದು. ಹೆಸರೇ ಹೇಳುವಂತೆ ಇದು ಮಂಗಳಕರ ಮಂತ್ರವಾಗಿದ್ದು, ಅದು ಇಲ್ಲಿದೆ.

ಮಂಗಳಂ ಭಗವಾನ್ ವಿಷ್ಣುಂ, ಮಂಗಳಂ ಗರುಡಾಧ್ವಜಾ
ಮಂಗಳಂ ಪುಂಡರೀಕಾಕ್ಷ, ಮಂಗಳಂ ತನ್ನೋಂ ಹರಿಹೀ

ಈ ಮಂತ್ರವನ್ನು ಯಾವುದೇ ಶುಭ ಕಾರ್ಯಗಳ ಮುನ್ನ ಹೇಳಿಕೊಂಡು ಮುಂದುವರಿದರೆ ಅಂದುಕೊಂಡ ಕೆಲಸ ಸುಗಮವಾಗುತ್ತದೆ. ವಿಶೇಷವಾಗಿ ಮನೆಯಲ್ಲಿ ಯಾವುದೇ ಮಂಗಲ ಕಾರ್ಯ ಮಾಡುವ ಮೊದಲು ಈ ಮಂತ್ರವನ್ನು ಹೇಳಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ, ಶಾಂತಿ, ಸಂತೋಷ ನೆಲೆಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಲಭೈರವ ಸ್ತೋತ್ರ ಕನ್ನಡದಲ್ಲಿ, ಓದುವುದರ ಫಲ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಹನುಮಾನ್ ಬೀಜ ಮಂತ್ರ ಯಾವುದು ಮತ್ತು ಇದನ್ನು ಓದುವುದರ ಫಲವೇನು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments