Webdunia - Bharat's app for daily news and videos

Install App

ಕಳ್ಳರಿಂದ ಮನೆಯನ್ನು ರಕ್ಷಿಸಲು ವಾಸ್ತುಶಾಸ್ತ್ರದ ಪ್ರಕಾರ ಮನೆಗೆ ಬೀಗ ಹಾಕಿ

Webdunia
ಮಂಗಳವಾರ, 29 ಅಕ್ಟೋಬರ್ 2019 (07:05 IST)
ಬೆಂಗಳೂರು : ಮನೆಗೆ ಬೀಗ ಹಾಕಿದರೂ ಕೂಡ ಅದನ್ನು ಮುರಿದು ಕಳ್ಳಕಾಕರು ನುಗ್ಗುತ್ತಾರೆ. ಇಂತಹ ಪರಿಸ್ಥಿತಿ ಎದುರಾಗಬಾರದಂತಿದ್ದರೆ ವಾಸ್ತುಶಾಸ್ತ್ರದ ಪ್ರಕಾರ ಮನೆಗೆ ಬೀಗ ಹಾಕಿ. ಇದರಿಂದ ಕಳ್ಳರು ನುಗ್ಗಲು ಸಾಧ್ಯವಾಗುವುದಿಲ್ಲ.




ಪೂರ್ವದಿಕ್ಕು ಸೂರ್ಯನ ದಿಕ್ಕಾಗಿರುವುದರಿಂದ ಆ ದಿಕ್ಕಿನ ಮನೆ ಬಾಗಿಲಿಗೆ ತಾಮ್ರದ ಬೀಗ ಹಾಕಿ. ಪಶ್ಚಿಮ ದಿಕ್ಕು ಶನಿಯ ದಿಕ್ಕಾಗಿರುವುದರಿಂದ ಆ ದಿಕ್ಕಿನಲ್ಲಿರುವ ಬಾಗಿಲಿಗೆ ಕಬ್ಬಿಣದ ಬೀಗ ಹಾಕಿ. ದಕ್ಷಿಣ ದಿಕ್ಕಿನ ಬಾಗಿಲಿಗೆ ಪಂಚಲೋಹದ ಬೀಗವನ್ನು ಹಾಕಿ. ಉತ್ತರ ದಿಕ್ಕಿನ ಬಾಗಿಲಿಗೆ ಹಿತ್ತಾಳೆ ಬೀಗವನ್ನು ಹಾಕಿ.


ಹಾಗೇ ಮನೆಯ ಬಾಗಿಲಿನಿಂದ ಹಾಗೂ ಕಿಟಕಿಯ ಬಾಗಿಲಿನಿಂದ ಕರ್ಕಶ ಶಬ್ದಗಳು ಬಾರದಂತೆ ನೋಡಿಕೊಳ್ಳಿ. ಅಂತಹ ಶಬ್ದ ಮಾಡುವ ಬಾಗಿಲನ್ನು ತೆಗೆದುಹಾಕಿ. ಹಾಗೇ ದೇವರ ಮನೆಗೆ ಯಾವುದೇ ಕಾರಣಕ್ಕೂ ಬೀಗ ಹಾಕಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments