Select Your Language

Notifications

webdunia
webdunia
webdunia
webdunia

ಶುಕ್ರವಾರ ಓದಬೇಕಾದ ಲಕ್ಷ್ಮೀ ಮಂತ್ರ

Lakshmi Godess

Krishnaveni K

ಬೆಂಗಳೂರು , ಶುಕ್ರವಾರ, 19 ಡಿಸೆಂಬರ್ 2025 (08:38 IST)
ಇಂದು ಶುಕ್ರವಾರವಾಗಿದ್ದು ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯಾಭಿವೃದ್ಧಿಯಾಗಬೇಕೆಂದರೆ ಸರ್ವದೇವ ಕೃತ ಲಕ್ಷ್ಮೀ ಮಂತ್ರವನ್ನು ತಪ್ಪದೇ ಓದಿ.

ಕ್ಷಮಸ್ವ ಭಗವತ್ಯಂಬ ಕ್ಷಮಾ ಶೀಲೇ ಪರಾತ್ಪರೇ।
ಶುದ್ಧ ಸತ್ವ ಸ್ವರೂಪೇಚ ಕೋಪಾದಿ ಪರಿ ವರ್ಜಿತೇ॥

ಉಪಮೇ ಸರ್ವ ಸಾಧ್ವೀನಾಂ ದೇವೀನಾಂ ದೇವ ಪೂಜಿತೇ।
ತ್ವಯಾ ವಿನಾ ಜಗತ್ಸರ್ವಂ ಮೃತ ತುಲ್ಯಂಚ ನಿಷ್ಫಲಂ।

ಸರ್ವ ಸಂಪತ್ಸ್ವರೂಪಾತ್ವಂ ಸರ್ವೇಷಾಂ ಸರ್ವ ರೂಪಿಣೀ।
ರಾಸೇಶ್ವರ್ಯಧಿ ದೇವೀತ್ವಂ ತ್ವತ್ಕಲಾಃ ಸರ್ವಯೋಷಿತಃ॥

ಕೈಲಾಸೇ ಪಾರ್ವತೀ ತ್ವಂಚ ಕ್ಷೀರೋಧೇ ಸಿಂಧು ಕನ್ಯಕಾ।
ಸ್ವರ್ಗೇಚ ಸ್ವರ್ಗ ಲಕ್ಷ್ಮೀ ಸ್ತ್ವಂ ಮರ್ತ್ಯ ಲಕ್ಷ್ಮೀಶ್ಚ ಭೂತಲೇ॥

ವೈಕುಂಠೇಚ ಮಹಾಲಕ್ಷ್ಮೀಃ ದೇವದೇವೀ ಸರಸ್ವತೀ।
ಗಂಗಾಚ ತುಲಸೀತ್ವಂಚ ಸಾವಿತ್ರೀ ಬ್ರಹ್ಮ ಲೋಕತಃ॥

ಕೃಷ್ಣ ಪ್ರಾಣಾಧಿ ದೇವೀತ್ವಂ ಗೋಲೋಕೇ ರಾಧಿಕಾ ಸ್ವಯಂ।
ರಾಸೇ ರಾಸೇಶ್ವರೀ ತ್ವಂಚ ಬೃಂದಾ ಬೃಂದಾವನೇ ವನೇ॥

ಕೃಷ್ಣ ಪ್ರಿಯಾ ತ್ವಂ ಭಾಂಡೀರೇ ಚಂದ್ರಾ ಚಂದನ ಕಾನನೇ।
ವಿರಜಾ ಚಂಪಕ ವನೇ ಶತ ಶೃಂಗೇಚ ಸುಂದರೀ।

ಪದ್ಮಾವತೀ ಪದ್ಮ ವನೇ ಮಾಲತೀ ಮಾಲತೀ ವನೇ।
ಕುಂದ ದಂತೀ ಕುಂದವನೇ ಸುಶೀಲಾ ಕೇತಕೀ ವನೇ॥

ಕದಂಬ ಮಾಲಾ ತ್ವಂ ದೇವೀ ಕದಂಬ ಕಾನನೇ2ಪಿಚ।
ರಾಜಲಕ್ಷ್ಮೀಃ ರಾಜ ಗೇಹೇ ಗೃಹಲಕ್ಷ್ಮೀ ರ್ಗೃಹೇ ಗೃಹೇ॥

ಇತ್ಯುಕ್ತ್ವಾ ದೇವತಾಸ್ಸರ್ವಾಃ ಮುನಯೋ ಮನವಸ್ತಥಾ।
ರೂರೂದುರ್ನ ಮ್ರವದನಾಃ ಶುಷ್ಕ ಕಂಠೋಷ್ಠ ತಾಲುಕಾಃ॥

ಇತಿ ಲಕ್ಷ್ಮೀ ಸ್ತವಂ ಪುಣ್ಯಂ ಸರ್ವದೇವೈಃ ಕೃತಂ ಶುಭಂ।
ಯಃ ಪಠೇತ್ಪ್ರಾತರುತ್ಥಾಯ ಸವೈಸರ್ವಂ ಲಭೇದ್ಧ್ರುವಂ॥

ಅಭಾರ್ಯೋ ಲಭತೇ ಭಾರ್ಯಾಂ ವಿನೀತಾಂ ಸುಸುತಾಂ ಸತೀಂ।
ಸುಶೀಲಾಂ ಸುಂದರೀಂ ರಮ್ಯಾಮತಿ ಸುಪ್ರಿಯವಾದಿನೀಂ॥

ಪುತ್ರ ಪೌತ್ರ ವತೀಂ ಶುದ್ಧಾಂ ಕುಲಜಾಂ ಕೋಮಲಾಂ ವರಾಂ।
ಅಪುತ್ರೋ ಲಭತೇ ಪುತ್ರಂ ವೈಷ್ಣವಂ ಚಿರಜೀವಿನಂ॥

ಪರಮೈಶ್ವರ್ಯ ಯುಕ್ತಂಚ ವಿದ್ಯಾವಂತಂ ಯಶಸ್ವಿನಂ।
ಭ್ರಷ್ಟರಾಜ್ಯೋ ಲಭೇದ್ರಾಜ್ಯಂ ಭ್ರಷ್ಟ ಶ್ರೀರ್ಲಭೇತೇ ಶ್ರಿಯಂ॥

ಹತ ಬಂಧುರ್ಲಭೇದ್ಬಂಧುಂ ಧನ ಭ್ರಷ್ಟೋ ಧನಂ ಲಭೇತ್॥
ಕೀರ್ತಿ ಹೀನೋ ಲಭೇತ್ಕೀರ್ತಿಂ ಪ್ರತಿಷ್ಠಾಂಚ ಲಭೇದ್ಧ್ರುವಂ॥

ಸರ್ವ ಮಂಗಳದಂ ಸ್ತೋತ್ರಂ ಶೋಕ ಸಂತಾಪ ನಾಶನಂ।
ಹರ್ಷಾನಂದಕರಂ ಶಾಶ್ವದ್ಧರ್ಮ ಮೋಕ್ಷ ಸುಹೃತ್ಪದಂ॥

॥ ಇತಿ ಸರ್ವ ದೇವ ಕೃತ ಲಕ್ಷ್ಮೀ ಸ್ತೋತ್ರಂ ಸಂಪೂರ್ಣಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ದ್ವಾದಶ ರಾಶಿಯವರಿಗೆ 2026 ರಲ್ಲಿ ಪ್ರೇಮ ಸಂಬಂಧದ ಭವಿಷ್ಯ ಹೇಗಿರಲಿದೆ