Webdunia - Bharat's app for daily news and videos

Install App

ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಿರಲು ಗ್ರಹಿಣಿ ಅಡುಗೆ ಮಾಡುವ ಮುಂಚೆ ಈ ಕೆಲಸ ಮಾಡಿದರೆ ಸಾಕು

Webdunia
ಶುಕ್ರವಾರ, 7 ಡಿಸೆಂಬರ್ 2018 (07:20 IST)
ಬೆಂಗಳೂರು : ಪ್ರತಿಯೊಬ್ಬರು ಜೀವನ ನಡೆಸಲು ಹಣ ಬೇಕೇಬೇಕು. ಕೆಲವರು ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರೂ ಅದು ಅವರ ಕೈಯಲ್ಲಿ ಉಳಿಯುವುದಿಲ್ಲ. ಅಂತವರ ಕೈಯಲ್ಲಿ ಹಣ ಉಳಿಯಬೇಕೆಂದರೆ ಅವರ ಮನೆಯಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮೀ ಸದಾ ನೆಲೆಸಿರಬೇಕು. ಲಕ್ಷ್ಮೀ ಮನೆಯಲ್ಲಿ ನೆಲೆಸಲು ಪ್ರತಿದಿನ ಗ್ರಹಿಣಿ ಅಡುಗೆ ಮಾಡುವ ಮುಂಚೆ ಈ ಕೆಲಸ ಮಾಡಲೇಬೇಕು.


ಹೌದು. ಮನೆಯಲ್ಲಿ ಬೆಳಿಗ್ಗೆ ಆದ ತಕ್ಷಣ ಮೊದಲು ಮಾಡುವ ಕೆಲಸ ಹಾಲು ಕಾಯಿಸುವುದು. ಲಕ್ಷ್ಮೀ ಕ್ಷೀರ ಸಾಗರದಲ್ಲಿ ಹುಟ್ಟಿದವಳು. ಆದ್ದರಿಂದ ಹಾಲು ಲಕ್ಷ್ಮೀಯ ಸ್ವರೂಪ. ಆದ್ದರಿಂದ ಬೆಳಿಗ್ಗೆ ಹಾಲು ಕಾಯಿಸುವ ಮೊದಲು ಒಲೆ ಅಥವಾ ಗ್ಯಾಸ್ ನ್ನು ಚೆನ್ನಾಗಿ ಒರೆಸಿಕೊಂಡು ಅರಶಿನ ಕುಂಕುಮ ಹಚ್ಚಿ. ಅಗ್ನಿ ದೇವನ ಸ್ಮರಿಸಿ ನಂತರ ಹಾಲು ಕಾಯಿಸಬೇಕು.


ಒಂದು ವೇಳೆ ಹಾಲು ಉಕ್ಕಿದರೆ  ಅದಕ್ಕೆ 2 ಅಕ್ಕಿಯ ಕಾಳುಗಳನ್ನು ಹಾಕಬೇಕು. ಹಾಗೇ ಕುದಿಸಿದ ಹಾಲನ್ನು ಮುಚ್ಚಿಡಬೇಕು. ಹೀಗೆ ಮಾಡುವವರ ಮನೆಯಲ್ಲಿ ಯಾವಾಗಲೂ ಲಕ್ಷ್ಮೀ ನೆಲೆಸಿರುತ್ತಾಳೆ. ಹಣದ ಕೊರತೆ ಉಂಟಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments