Select Your Language

Notifications

webdunia
webdunia
webdunia
webdunia

ಸಂಜೆಯ ವೇಳೆ ಮನೆಯ ಈ ಬಾಗಿಲನ್ನು ಮುಚ್ಚಿದರೆ ಉತ್ತಮ

ಸಂಜೆಯ ವೇಳೆ ಮನೆಯ ಈ ಬಾಗಿಲನ್ನು ಮುಚ್ಚಿದರೆ ಉತ್ತಮ
ಬೆಂಗಳೂರು , ಭಾನುವಾರ, 6 ಸೆಪ್ಟಂಬರ್ 2020 (09:33 IST)
ಬೆಂಗಳೂರು : ನಮ್ಮ ಹಿರಿಯರು ಶಾಸ್ತ್ರ ಸಂಪ್ರದಾಯ, ಆಚಾರ-ವಿಚಾರಗಳನ್ನು ಅನುಸರಿಸುತ್ತಾ ಬಂದಿದ್ದಾರೆ. ಅವರ ಆಚರಣೆಯ ಹಿಂದೆ ಒಂದಲ್ಲ ಒಂದು ಮುಖ್ಯ ಉದ್ದೇಶವಿರುತ್ತದೆ. ಅದೇರೀತಿ ನಮ್ಮ ಹಿರಿಯರು ಸಂಜೆಯ ವೇಳೆ ಮನೆಯ ಹಿಂದಿನ ಬಾಗಿಲನ್ನು ಮುಚ್ಚಿ ಮುಖ್ಯದ್ವಾರವನ್ನು ತೆರೆಯುವಂತೆ ಹೇಳುತ್ತಾರೆ. ಇದಕ್ಕೆ ಕಾರಣ ಇಲ್ಲಿದೆ.

ಇದಕ್ಕೆ ಒಂದು ಮುಖ್ಯ ಕಾರಣವೇನೆಂದರೆ ಸಂಜೆಯ ವೇಳೆ ಲಕ್ಷ್ಮೀ ದೇವಿ ಸಂಚರಿಸುತ್ತಾಳೆ. ಅದರಲ್ಲೂ ಲಕ್ಷ್ಮೀದೇವಿ ಮನೆಯ ಮುಂದಿನ ಬಾಗಿಲಿನಿಂದ ಒಳಗೆ ಬಂದರೆ ಹಿಂದಿನ ಬಾಗಿಲಿನಿಂದ ಜೇಷ್ಠ ದೇವಿ ಮನೆ ಪ್ರವೇಶಿಸುತ್ತಾಳಂತೆ . ಆದಕಾರಣ ನಮ್ಮ ಹಿರಿಯರು ಸಂಜೆಯ ವೇಳೆ ಮನೆಯ ಹಿಂದಿನ ಬಾಗಿಲನ್ನು ಮುಚ್ಚಿ ಮುಖ್ಯದ್ವಾರವನ್ನು ತೆರೆಯುವಂತೆ ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಶಿಗನುಗುಣವಾಗಿ ಚಂದ್ರ ತಾರೆಯ ಲಕ್ಷಣಗಳು ಹೀಗಿರುತ್ತವೆ