Webdunia - Bharat's app for daily news and videos

Install App

ನಿಮ್ಮ ಕೋರಿಕೆಗಳು ಬೇಗ ಈಡೇರಬೇಕೆಂದರೆ ಕೈಗೆ ಈ ದಾರವನ್ನುಕಟ್ಟಿಕೊಳ್ಳಿ

Webdunia
ಗುರುವಾರ, 9 ಜನವರಿ 2020 (05:41 IST)
ಬೆಂಗಳೂರು : ಕೆಲವರು ಕೈಗಳಿಗೆ ದಾರವನ್ನು ಕಟ್ಟಿಕೊಳ್ಳುತ್ತಾರೆ. ಅಂತವರು ನಿಮ್ಮ ಕೋರಿಕೆಗಳು ಬೇಗ ಈಡೇರಬೇಕೆಂದರೆ ಈ ದಾರವನ್ನುಕಟ್ಟಿಕೊಳ್ಳಿ.



ಹಳದಿ ಬಣ್ಣಕ್ಕೆ ಅಧಿಪತಿ ಗುರು ಅಂದರೆ ಬ್ರಹಸ್ಪತಿಯಾಗಿರುವುದರಿಂದ ಹಳದಿ ದಾರವನ್ನು ಕೈಗೆ ಕಟ್ಟಿಕೊಳ್ಳಿ. ಹೀಗೇ ಮಾಡಿದರೆ  ಗುರುವಿನ ಕೃಪೆ ನಿಮ್ಮ ಮೇಲಾಗುತ್ತದೆ. ಇದರಿಂದ ದರಿದ್ರ ನಿಮ್ಮ ಹತ್ತಿರ ಬರುವುದಿಲ್ಲ.


ಹಾಗೇ ಹಣವಿದ್ದು, ಸುಖ, ಶಾಂತಿ ನೆಮ್ಮದಿನಿಲ್ಲದವರು ಕೈಗೆ ಬಿಳಿದಾರವನ್ನು ಕಟ್ಟಿಕೊಳ್ಳಿ. ಇದರಿಂದ ಮನಸ್ಸು ಪ್ರಶಾಂತವಾಗುತ್ತದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments