ಮಗಳಿಗೆ ಕಂಕಣ ಬಲ ಕೂಡಿ ಬರಬೇಕೆಂದರೆ ಈ ನಿಯಮ ಪಾಲಿಸಿ

Webdunia
ಭಾನುವಾರ, 28 ಏಪ್ರಿಲ್ 2019 (06:41 IST)
ಬೆಂಗಳೂರು : ಕಂಕಣ ಬಲ ಕೂಡಿ ಬಂದಾಗ ಮಾತ್ರ ಮದುವೆಯಾಗಲು ಸಾಧ್ಯವೆಂದು ಹಿರಿಯರು ಹೇಳುತ್ತಾರೆ. ಆದರೆ ಈ ಕಂಕಣ ಬಲವಿಲ್ಲದೆ ಅನೇಕ ಹೆಣ್ಣುಮಕ್ಕಳು ಮದುವೆಯಾಗದೇ ಹಾಗೇ ಇದ್ದು ಬಿಡುತ್ತಾರೆ. ಆದಕಾರಣ ಜ್ಯೋತಿಷ್ಯ ಶಾಸ್ತ್ರದಲ್ಲಿ  ಕಂಕಣ ಬಲ ಕೂಡಿ ಬರಲು ಕೆಲವು ಉಪಾಯಗಳನ್ನು ತಿಳಿಸಲಾಗಿದೆ.


ಮದುವೆಗೆ ತೊಂದರೆ ಎದುರಾಗುತ್ತಿದ್ದರೆ ಅಂತ ಜಾತಕದವರು 21 ಗುರುವಾರ ಸ್ನಾನದ ನೀರಿಗೆ ಅರಿಶಿನವನ್ನು ಹಾಕಿ ಸ್ನಾನ ಮಾಡಬೇಕು. ಇದರಿಂದ ಬೇಗ ಮದುವೆ ಭಾಗ್ಯ ಕೂಡಿ ಬರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.


ಗುರುವಾರ 225 ಗ್ರಾಂ ಕಡಲೆ ಹಿಟ್ಟಿನಿಂದ ಐದು ಉಂಡೆ ಮಾಡಿ ಅದಕ್ಕೆ ಅರಿಶಿನ, ತುಪ್ಪ, ಬೆಲ್ಲ ಹಾಗೂ ಕಡಲೆ ಹಾಕಿ ಆಕಳಿಗೆ ನೀಡಿ. ನಂತರ ನಿಮ್ಮ ಬಯಕೆಯನ್ನು ಆಕಳಿನ ಕಿವಿಯಲ್ಲಿ ಹೇಳಿ. ಬೆಳ್ಳಗಿರುವ ಆಕಳಿಗೆ ಇದನ್ನು ತಿನ್ನಿಸಬೇಡಿ.


ಶುಕ್ಲ ಪಕ್ಷದ ಯಾವುದೇ ಗುರುವಾರ ಐದು ಮಿಠಾಯಿ, ಮೂರು ಏಲಕ್ಕಿ, ಎರಡು ಅಡಿಕೆ ಜೊತೆ ತುಪ್ಪದ ದೀಪವನ್ನು ತೆಗೆದುಕೊಂಡು ಸರೋವರದ ತಟದಲ್ಲಿ ಪೂಜೆ ಮಾಡಿ. ಬೇಗ ಮದುವೆಯಾಗುವಂತೆ ಪ್ರಾರ್ಥನೆ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments