Webdunia - Bharat's app for daily news and videos

Install App

ಈ ತಂತ್ರ ಮಾಡಿದರೆ ಶತ್ರುಗಳು ನಿಮ್ಮ ತಂಟೆಗೆ ಬರುವುದಿಲ್ಲ

Webdunia
ಬುಧವಾರ, 8 ಏಪ್ರಿಲ್ 2020 (07:03 IST)
ಬೆಂಗಳೂರು : ಮನುಷ್ಯನೆಂದ ಮೇಲೆ ಶತ್ರು, ಮಿತ್ರರಿರುವುದು ಸಾಮಾನ್ಯ. ಆದರೆ ಕೆಲವು ಶತ್ರುಗಳು ನಿಮ್ಮನ್ನು ನಾಶ ಮಾಡಲು ಕಾಯುತ್ತಿರುತ್ತಾರೆ. ಅಂತವರು ನಿಮ್ಮ ತಂಟೆಗೆ ಬರಬಾರದಂತಿದ್ದರೆ ಈ ತಂತ್ರ ಮಾಡಿ.

ನಿಂಬೆ ಹಣ್ಣಿನ ಮೇಲೆ ನಿಮ್ಮ ಶತ್ರುವಿನ ಹೆಸರು ಬರೆಯಿರಿ . ನಂತರ ಆ ನಿಂಬೆಹಣ್ಣನ್ನು 2 ಭಾಗ ಮಾಡಿ. ಅದರ ಮೇಲೆ ಶತ್ರು ವಿನಾಶಕ ಅಂಜನವನ್ನು ಹಾಕಿ. ಆ ನಿಂಬೆಹಣ್ಣನ್ನು ತಟ್ಟೆಯಲ್ಲಿಟ್ಟು ಮನೆಯ ಮೂಲೆಯಲ್ಲಿಡಿ. ಆ ನಿಂಬೆಹಣ್ಣು ಸಂಪೂರ್ಣವಾಗಿ ಒಣಗಿದ ಮೇಲೆ ಅದನ್ನು ಸುಡಬೇಕು. ಆ ಬೂದಿಯನ್ನು ಹರಿಯುವ ನೀರಲ್ಲಿ ಬಿಡಿ. ಹೀಗೆ ಮಾಡಿದರೆ ನಿಮ್ಮ ಕಾಟ ಕೊಡುವಂತಹ ಶತ್ರುಗಳು ನಿಮ್ಮ ತಂಟೆಗೆ ಬರುವುದಿಲ್ಲ. 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಧನಾದಾಯ ವೃದ್ಧಿಗಾಗಿ ಲಕ್ಷ್ಮೀನರಸಿಂಹ ಅಷ್ಟೋತ್ತರ ಓದಿ

ವಿಷ್ಣು ಅಷ್ಟೋತ್ತರ ತಪ್ಪದೇ ಓದಿ

ನರಸಿಂಹಾಷ್ಟಕಂವನ್ನು ತಪ್ಪದೇ ಓದಿ, ಫಲವೇನು ತಿಳಿಯಿರಿ

ಶತ್ರು ಭಯವಿದ್ದರೆ ಕಾಳೀ ಹೃದಯ ಸ್ತೋತ್ರವನ್ನು ತಪ್ಪದೇ ಓದಿ

ಶಿವನ ಅನುಗ್ರಹಕ್ಕಾಗಿ ಈ ಶತನಾಮ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments