Webdunia - Bharat's app for daily news and videos

Install App

ನಿಮ್ಮ ಒಡವೆಗಳನ್ನು ಗಿರವಿ ಇಡುವಂತೆ ಆಗಬಾರದಂತಿದ್ದರೆ ಈ ತಂತ್ರ ಮಾಡಿ

Webdunia
ಶನಿವಾರ, 27 ಜೂನ್ 2020 (08:17 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರು ಹಣದ ಸಮಸ್ಯೆ ಎದುರಾದಾಗ ಇದಕ್ಕೆ ಪರಿಹರಿಸಿಕೊಳ್ಳಲು ತಮ್ಮ ಒಡವೆಗಳನ್ನು ಗಿರವಿ ಇಡುತ್ತಾರೆ. ಮತ್ತೆ ಪದೇ ಪದೇ ಈ ಸಮಸ್ಯೆ ಎದುರಾಗಬಾರದಂತಿದ್ದರೆ ಈ ತಂತ್ರ ಮಾಡಿ.
 

ಲಕ್ಷ್ಮೀ ದೇವಿ ಅನುಗ್ರಹವಾಗಿ ಒಡವೆಗಳು ನಮ್ಮ ಬಳಿಯೇ ಇರಬೇಕೆಂದರೆ ಒಡವೆಗಳನ್ನು ತಂದ ತಕ್ಷಣ ಅರಶಿನ ನೀರಿನಲ್ಲಿ ಒಡವೆಗಳನ್ನು ತೊಳೆದು ಒರೆಸಿ ಲಕ್ಷ್ಮೀದೇವಿಯ ಪಾದದಡಿ ಆ ಒಡವೆಗಳನ್ನು ದಿನವಿಡೀ ಇಡಬೇಕು. ಬಳಿಕ ಅದನ್ನು ಧರಿಸಬೇಕು. ಹೀಗೆ ಮಾಡಿದರೆ ಕಷ್ಟಗಳು ದೂರವಾಗಿ ಒಡವೆಗಳು ಬೇರೆಯವರ ಪಾಲಾಗುವುದಿಲ್ಲ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments