Webdunia - Bharat's app for daily news and videos

Install App

ಹಣ ಅನಾವಶ್ಯಕವಾಗಿ ಖರ್ಚಾಗುತ್ತಿದ್ದರೆ ಹಾಲು ಮತ್ತು ಗೋಧಿಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ

Webdunia
ಗುರುವಾರ, 30 ಜುಲೈ 2020 (06:59 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರು ಅನಾವಶ್ಯಕ ಖರ್ಚುಗಳನ್ನು ಮಾಡುತ್ತಿರುತ್ತಾರೆ. ಅವರ  ಕೈಯಲ್ಲಿ ಹಣ  ಉಳಿಯುವುದಿಲ್ಲ. ಅಂತವರು ಹಾಲು ಮತ್ತು ಗೋಧಿಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ.

ಶುಕ್ಲಪಕ್ಷದ ಮೊದಲನೇ ಭಾನುವಾರ ಬಂದಾಗ ಅಂದು ಒಂದು ಮಡಿಕೆಯನ್ನು ತೆಗೆದುಕೊಂಡು ಪೂರ್ವಕ್ಕೆ ಮುಖಮಾಡಿ ಕುಳಿತು, ಗೋಧಿಹಿಟ್ಟಿಗೆ ಹಾಲು ಮಿಕ್ಸ್ ಮಾಡಿ. ಅದರಿಂದ ‘ಓಂ ಶ್ರೀಂ ಓಂ’ ಎಂದು ಹೇಳುತ್ತಾ 108 ಉಂಡೆಗಳನ್ನು ಮಾಡಿ ಮಡಿಕೆಗೆ ಹಾಕಬೇಕು. ಬಳಿಕ ಈ ಮಡಿಕೆಗೆ ಅರಶಿನ, ಕುಂಕುಮ ಹಾಕಿ, ಹೂಗಳನ್ನು ಹಾಕಿ ಅಗರಬತ್ತಿ, ಧೂಪವನ್ನು ತೋರಿಸಿ ನದಿಯಲ್ಲಿ ವಿಸರ್ಜಿಸಬೇಕು. ಹೀಗೇ 7 ವಾರ ಮಾಡಬೇಕು. ಇದರಿಂದ ಹಣ ಹರಿದುಹೋಗುವುದು ನಿಲ್ಲುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments