ಹಣ ಅನಾವಶ್ಯಕವಾಗಿ ಖರ್ಚಾಗುತ್ತಿದ್ದರೆ ಹಾಲು ಮತ್ತು ಗೋಧಿಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ

Webdunia
ಗುರುವಾರ, 30 ಜುಲೈ 2020 (06:59 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರು ಅನಾವಶ್ಯಕ ಖರ್ಚುಗಳನ್ನು ಮಾಡುತ್ತಿರುತ್ತಾರೆ. ಅವರ  ಕೈಯಲ್ಲಿ ಹಣ  ಉಳಿಯುವುದಿಲ್ಲ. ಅಂತವರು ಹಾಲು ಮತ್ತು ಗೋಧಿಹಿಟ್ಟಿನಿಂದ ಈ ಪರಿಹಾರವನ್ನು ಮಾಡಿ.

ಶುಕ್ಲಪಕ್ಷದ ಮೊದಲನೇ ಭಾನುವಾರ ಬಂದಾಗ ಅಂದು ಒಂದು ಮಡಿಕೆಯನ್ನು ತೆಗೆದುಕೊಂಡು ಪೂರ್ವಕ್ಕೆ ಮುಖಮಾಡಿ ಕುಳಿತು, ಗೋಧಿಹಿಟ್ಟಿಗೆ ಹಾಲು ಮಿಕ್ಸ್ ಮಾಡಿ. ಅದರಿಂದ ‘ಓಂ ಶ್ರೀಂ ಓಂ’ ಎಂದು ಹೇಳುತ್ತಾ 108 ಉಂಡೆಗಳನ್ನು ಮಾಡಿ ಮಡಿಕೆಗೆ ಹಾಕಬೇಕು. ಬಳಿಕ ಈ ಮಡಿಕೆಗೆ ಅರಶಿನ, ಕುಂಕುಮ ಹಾಕಿ, ಹೂಗಳನ್ನು ಹಾಕಿ ಅಗರಬತ್ತಿ, ಧೂಪವನ್ನು ತೋರಿಸಿ ನದಿಯಲ್ಲಿ ವಿಸರ್ಜಿಸಬೇಕು. ಹೀಗೇ 7 ವಾರ ಮಾಡಬೇಕು. ಇದರಿಂದ ಹಣ ಹರಿದುಹೋಗುವುದು ನಿಲ್ಲುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments