Select Your Language

Notifications

webdunia
webdunia
webdunia
webdunia

ಚತುರ್ಥಿಯಂದು ಮಹಿಳೆಯರು ಈ ಬಣ್ಣದ ಸೀರೆ ಧರಿಸಿದರೆ ಗೌರಿ ಗಣೇಶನ ಅನುಗ್ರಹ ದೊರೆಯುತ್ತದೆಯಂತೆ

ಚತುರ್ಥಿಯಂದು ಮಹಿಳೆಯರು ಈ ಬಣ್ಣದ ಸೀರೆ ಧರಿಸಿದರೆ ಗೌರಿ ಗಣೇಶನ ಅನುಗ್ರಹ ದೊರೆಯುತ್ತದೆಯಂತೆ
ಬೆಂಗಳೂರು , ಶುಕ್ರವಾರ, 21 ಆಗಸ್ಟ್ 2020 (07:31 IST)
ಬೆಂಗಳೂರು : ಗಣೇಶ ಚತುರ್ಥಿಯಂದು ಮಕ್ಕಳು, ಮಹಿಳೆಯರು, ಪುರುಷರು ಬಣ್ಣ ಬಣ್ಣ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ಆದರೆ ಮಹಿಳೆಯರು ಪೂಜೆಯ ವೇಳೆ ಈ ಬಣ್ಣದ ಸೀರೆ ಧರಿಸಿದರೆ ಗೌರಿ ಗಣೇಶನ ಅನುಗ್ರಹ ದೊರೆಯುತ್ತದೆ.

ಚತುರ್ಥಿಯಂದು ಮಹಿಳೆಯರು ಹಸಿರು ಬಣ್ಣದ ಸೀರೆಯನ್ನು ಉಟ್ಟು ಗಣೇಶನ ಪೂಜೆ ಮಾಡಿದರೆ ಉತ್ತಮ. ಹಾಗೇ ಮನೆಯವರೆಲ್ಲರೂ ಕೂಡ ಹಸಿರು ಬಣ್ಣದ ಬಟ್ಟೆಗಳನ್ನು ತೊಟ್ಟರೆ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶನನ್ನು ಈ 5 ಪತ್ರೆಗಳಿಂದ ಪೂಜಿಸಿದರೆ 21 ಪತ್ರೆಗಳಿಂದ ಪೂಜೆ ಮಾಡಿದ ಫಲ ದೊರೆಯುತ್ತದೆಯಂತೆ