Webdunia - Bharat's app for daily news and videos

Install App

ನಮ್ಮ ಮಾತಿಗೆ ಎಲ್ಲರೂ ಬೆಲೆಕೊಡಬೇಕು ಅಂತಿದ್ದರೆ ಜಾಯಿಕಾಯಿಯಿಂದ ಹೀಗೆ ಮಾಡಿ

Webdunia
ಶನಿವಾರ, 29 ಆಗಸ್ಟ್ 2020 (07:34 IST)
ಬೆಂಗಳೂರು : ನಾವು ಮನೆಯಲ್ಲಿ ಎಷ್ಟೇ ಕಷ್ಟಪಟ್ಟರೂ ನಮಗೆ ಬೆಲೆಯಿರುವುದಿಲ್ಲ. ಈ ರೀತಿ ಆದಾಗ ನಮ್ಮ ಮಾತಿಗೆ ಎಲ್ಲರೂ ಬೆಲೆಕೊಡಬೇಕು ಅಂತಿದ್ದರೆ ಜಾಯಿಕಾಯಿಯಿಂದ ಹೀಗೆ ಮಾಡಿ.

ದೇವತೆಗಳ ಅಧಿಪತಿ ದಕ್ಷದೇವರ ಕೃಪೆ ನಮ್ಮ ಮೇಲೆ ಇದ್ದಾಗ ನಮಗೆ ಎಲ್ಲಾಕಡೆ ಗೌರವ, ಬೆಲೆ ಸಿಗುತ್ತದೆ. ಅದಕ್ಕಾಗಿ ಶುಕ್ರವಾರದಂದು ಬೆಳಿಗ್ಗೆ ಜಾಯಿಕಾಯಿ ಮತ್ತು 2 ಲವಂಗ, 2 ಏಲಕ್ಕಿಯನ್ನು ಕೆಂಪು ಬಟ್ಟೆಯಲ್ಲಿಟ್ಟು ಕಟ್ಟಬೇಕು. ಅದನ್ನು ದೇವರ ಕೋಣೆಯಲ್ಲಿ ಇಟ್ಟು ಪ್ರತಿದಿನ ಪೂಜೆ ಮಾಡಬೇಕು. ಇದರಿಂದ ದಕ್ಷ ದೇವರ ಅನುಗ್ರಹ ದೊರೆಯುತ್ತದೆ. ಎಲ್ಲರ ನಮ್ಮ ಮಾತಿಗೆ ಬೆಲೆ ಕೊಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಭಾನುವಾರದ ಚಂದ್ರ ಗ್ರಹಣ ಯಾವೆಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರಲಿದೆ

ಚಂದ್ರಗ್ರಹಣದ ವೇಳೆ ತಪ್ಪದೇ ಪಠಿಸಬೇಕಾದ ಮಂತ್ರಗಳು

ಮಹಾಲಕ್ಷ್ಮಿಯನ್ನು ಪೂಜೆ ಮಾಡುವಾಗ ಈ ನಾಮಾವಳಿ ಸ್ತೋತ್ರ ಓದಿ

ರೋಗ, ನೋವು ನಿವಾರಣೆಗಾಗಿ ಸುದರ್ಶನ ಮಂತ್ರ

ಜೀವನದಲ್ಲಿ ಕಡು ಕಷ್ಟಗಳು ಬಂದಾಗ ದತ್ತಾತ್ರೇಯರ ಈ ಮಂತ್ರ ಹೇಳಿ

ಮುಂದಿನ ಸುದ್ದಿ
Show comments