Select Your Language

Notifications

webdunia
webdunia
webdunia
webdunia

ನಮ್ಮ ಮಾತಿಗೆ ಎಲ್ಲರೂ ಬೆಲೆಕೊಡಬೇಕು ಅಂತಿದ್ದರೆ ಜಾಯಿಕಾಯಿಯಿಂದ ಹೀಗೆ ಮಾಡಿ

ನಮ್ಮ ಮಾತಿಗೆ ಎಲ್ಲರೂ ಬೆಲೆಕೊಡಬೇಕು ಅಂತಿದ್ದರೆ ಜಾಯಿಕಾಯಿಯಿಂದ ಹೀಗೆ ಮಾಡಿ
ಬೆಂಗಳೂರು , ಶನಿವಾರ, 29 ಆಗಸ್ಟ್ 2020 (07:34 IST)
ಬೆಂಗಳೂರು : ನಾವು ಮನೆಯಲ್ಲಿ ಎಷ್ಟೇ ಕಷ್ಟಪಟ್ಟರೂ ನಮಗೆ ಬೆಲೆಯಿರುವುದಿಲ್ಲ. ಈ ರೀತಿ ಆದಾಗ ನಮ್ಮ ಮಾತಿಗೆ ಎಲ್ಲರೂ ಬೆಲೆಕೊಡಬೇಕು ಅಂತಿದ್ದರೆ ಜಾಯಿಕಾಯಿಯಿಂದ ಹೀಗೆ ಮಾಡಿ.

ದೇವತೆಗಳ ಅಧಿಪತಿ ದಕ್ಷದೇವರ ಕೃಪೆ ನಮ್ಮ ಮೇಲೆ ಇದ್ದಾಗ ನಮಗೆ ಎಲ್ಲಾಕಡೆ ಗೌರವ, ಬೆಲೆ ಸಿಗುತ್ತದೆ. ಅದಕ್ಕಾಗಿ ಶುಕ್ರವಾರದಂದು ಬೆಳಿಗ್ಗೆ ಜಾಯಿಕಾಯಿ ಮತ್ತು 2 ಲವಂಗ, 2 ಏಲಕ್ಕಿಯನ್ನು ಕೆಂಪು ಬಟ್ಟೆಯಲ್ಲಿಟ್ಟು ಕಟ್ಟಬೇಕು. ಅದನ್ನು ದೇವರ ಕೋಣೆಯಲ್ಲಿ ಇಟ್ಟು ಪ್ರತಿದಿನ ಪೂಜೆ ಮಾಡಬೇಕು. ಇದರಿಂದ ದಕ್ಷ ದೇವರ ಅನುಗ್ರಹ ದೊರೆಯುತ್ತದೆ. ಎಲ್ಲರ ನಮ್ಮ ಮಾತಿಗೆ ಬೆಲೆ ಕೊಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಕುನ ಶಾಸ್ತ್ರದ ಪ್ರಕಾರ ಕಣ್ಣು ಅದುರಿದರೆ ಏನರ್ಥ ಗೊತ್ತಾ?