Select Your Language

Notifications

webdunia
webdunia
webdunia
webdunia

ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ಹಣದ ಸಮಸ್ಯೆ ಕಾಡಿದರೆ ಈ ಸಣ್ಣ ಪರಿಹಾರ ಮಾಡಿ

ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ಹಣದ ಸಮಸ್ಯೆ ಕಾಡಿದರೆ ಈ ಸಣ್ಣ ಪರಿಹಾರ ಮಾಡಿ
ಬೆಂಗಳೂರು , ಮಂಗಳವಾರ, 6 ಅಕ್ಟೋಬರ್ 2020 (12:46 IST)
ಬೆಂಗಳೂರು : ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸರ್ಪದ ಅನುಗ್ರಹವಿರುತ್ತದೆಯಂತೆ. ಮೂಲ ನಕ್ಷತ್ರದಲ್ಲಿ ಹುಟ್ಟಿದವರಿಗೆ ಹಣದ ಸಮಸ್ಯೆ ಕಾಡುವುದಿಲ್ಲ. ಒಂದುವೇಳೆ ಕಾಡಿದರೆ ಅಂತವರು ಈ ಸಣ್ಣ ಪರಿಹಾರವನ್ನು ಮಾಡಿ.

ಚಿಕ್ಕಗಾತ್ರದ ತಾಮ್ರದ ಸರ್ಪವನ್ನು ತೆಗೆದುಕೊಂಡು ಬಂದು ಮಂಗಳವಾರ ಬೆಳಗಿನ ಜಾವ ಪೂಜೆ ಮಾಡುವಾಗ ಈ ತಾಮ್ರದ ಸರ್ಪವನ್ನು ಕೆಂಪು ಬಟ್ಟೆಯ ಮೇಲೆ ಪ್ರತಿಷ್ಠಾಪನೆ ಮಾಡಬೇಕು. ಹೀಗೆ 5 ಮಂಗಳವಾರ ಮಾಡಬೇಕು. 5 ದಿನದ ಬಳಿಕ ಅದನ್ನು ಪುಣ್ಯ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿ ದೇವಸ್ಥಾನದ ಹುಂಡಿಯಲ್ಲಿ ಹಾಕಿ. ಹೀಗೆ ಮಾಡಿದರೆ ಮೂಲ ನಕ್ಷತ್ರದವರಿಗೆ ಹಣದ ಸಮಸ್ಯೆ ಕಾಡುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ತುಲಾ ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಹೀಗೆ ಮಾಡಬೇಕು