Select Your Language

Notifications

webdunia
webdunia
webdunia
Thursday, 17 April 2025
webdunia

ನವರಾತ್ರಿಯಂದು ಈ ವಸ್ತುಗಳು ನಿಮಗೆ ಕಾಣಿಸಿದರೆ ಅದೃಷ್ಟ ಒಲಿದುಬರಲಿದೆ

ಬೆಂಗಳೂರು
ಬೆಂಗಳೂರು , ಶುಕ್ರವಾರ, 23 ಅಕ್ಟೋಬರ್ 2020 (08:26 IST)
ಬೆಂಗಳೂರು : ಈಗಾಗಲೇ ನವರಾತ್ರಿ ಆರಂಭವಾಗಿದ್ದು, ಯಾವುದೇ ಶುಭ ಕಾರ್ಯ ಮಾಡಲು ಇದು ಪ್ರಶಸ್ತವಾದ ದಿನ ಎನ್ನಲಾಗಿದೆ. ಆದಕಾರಣ ಈ ನವರಾತ್ರಿಯ ವೇಳೆ ಬೆಳಿಗ್ಗೆ ಈ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ದರೆ ನಿಮಗೆ ಅದೃಷ್ಟ ಒಲಿದುಬರುತ್ತದೆ.

ಬೆಳಿಗ್ಗೆ ಹಸುವಿನ ಹಾಲು ಕರೆಯುವ ದೃಶ್ಯ ಕಣ್ಣಿಗೆ ಬಿದ್ದರೆ ನಿಮಗೆ ಅದೃಷ್ಟ ಒಲಿದುಬರುತ್ತದೆ. ಬೆಳಿಗ್ಗೆ ಪಕ್ಷಿಗಳು ಕಣ್ಣಿಗೆ ಬಿದ್ದರೆ ಒಳ್ಳೆಯದು. ಹೋಮಹವನ ಮಾಡುವುದು ಕಾಣಿಸಿದರೆ ಉತ್ತಮ. ಹಾಗೇ ದೇವರಿಗೆ ಆರತಿ ಮಾಡುವುದು ಕಾಣಿಸುವುದು ಮತ್ತು ಗಂಟೆ ಶಬ್ಧ ಕೇಳಿಸಿದರೆ ಉತ್ತಮ ಎನ್ನಲಾಗಿದೆ. ಇದರಿಂದ ನಿಮಗೆ ಅದೃಷ್ಟ ಒಲಿದು ಜೀವನದಲ್ಲಿ ಮುಂದೆ ಉದ್ಧಾರವಾಗುತ್ತೀರಿ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ?