Webdunia - Bharat's app for daily news and videos

Install App

ಅಡುಗೆ ಮನೆಯಲ್ಲಿರುವ ಈ ವಸ್ತುಗಳು ಖಾಲಿಯಾದರೆ ನಿಮಗೆ ದರಿದ್ರ ಆವರಿಸುವುದು ಖಂಡಿತ

Webdunia
ಮಂಗಳವಾರ, 4 ಜೂನ್ 2019 (07:28 IST)
ಬೆಂಗಳೂರು : ನಮ್ಮ ಪೂರ್ವಿಕರು ಮನೆಯ ಅಡುಗೆ ಕೋಣೆಯನ್ನು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ವಾಸಸ್ಥಳ ಎಂದು ಭಾವಿಸುತ್ತಾರೆ. ಹಾಗೇ ಅಲ್ಲಿರುವ ವಸ್ತುಗಳು ನಮ್ಮ ಜೀವನದ ಏರುಪೇರಿಗೆ ಕಾರಣವಾಗಿದೆ ಎನ್ನಲಾಗಿದೆ. ಆದ್ದರಿಂದ ಅಡುಗೆ ಮನೆಯಲ್ಲಿರುವ ಈ 5 ವಸ್ತುಗಳು ಯಾವತ್ತು ಪೂರ್ತಿಯಾಗಿ ಖಾಲಿ ಮಾಡಬೇಡಿ.




*ಅಡುಗೆ ಮನೆಯಲ್ಲಿ ನೀರಿನ ಮಡಿಕೆ ಖಾಲಿಯಾಗಬಾರದು, ಅಥವಾ ನಲ್ಲಿಯಲ್ಲಿನ ನೀರು ಪೋಲಾಗಬಾರದು. ಇದರಿಂದ ಆರ್ಥಿಕ ಸಮಸ್ಯೆ ಕಾಡುತ್ತದೆಯಂತೆ.

*ಅಡುಗೆ ಮನೆಯಲ್ಲಿ ತೂತಾದ ಪಾತ್ರೆಗಳನ್ನು ಬಳಸಬಾರದು. ಇದರಿಂದ ಆ ಮನೆಯ ಸದಸ್ಯರ ಮೇಲೆ ಶನಿ ದೇವ ಕೆಟ್ಟದೃಷ್ಠಿ ಹರಿಸುತ್ತಾನಂತೆ.

*ಅಡುಗೆ ಮನೆಯಲ್ಲಿರುವ ಅಕ್ಕಿ, ಉಪ್ಪು, ಮೆಣಸು, ಹುಣಸೆ ಹಣ್ಣು, ಸಾಸಿವೆ ಯಾವತ್ತು ಪೂರ್ತಿಯಾಗಿ ಖಾಲಿಯಾಗದಂತೆ ನೋಡಿಕೊಳ್ಳಿ. ಇಲ್ಲವಾದಲ್ಲಿ ಕುಬೇರ ಕೂಡ ಕುಚೇಲನಾಗುತ್ತಾನಂತೆ.

*ಹಾಗೇ ಅಡುಗೆ ಮಾಡಿದ ಪಾತ್ರೆಯಲ್ಲಿ ಆಹಾರವನ್ನು  ಪೂರ್ತಿಯಾಗಿ ಖಾಲಿ ಮಾಡಬೇಡಿ. ಅದರಲ್ಲಿ ಸ್ವಲ್ಪವಾದರೂ ಇಡಿ. ಇಲ್ಲವಾದರೆ ಆ ಮನೆಯ ಯಜಮಾನನ ಕೈ ಬರಿದಾಗುತ್ತದೆಯಂತೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

ಮುಂದಿನ ಸುದ್ದಿ
Show comments