Select Your Language

Notifications

webdunia
webdunia
webdunia
webdunia

ಈ 5 ಕನಸುಗಳು ಬಿದ್ದರೆ ಅಪ್ಪಿತಪ್ಪಿಯೂ ಯಾರಿಗೆ ಹೇಳಬೇಡಿ

ಈ 5 ಕನಸುಗಳು ಬಿದ್ದರೆ ಅಪ್ಪಿತಪ್ಪಿಯೂ ಯಾರಿಗೆ ಹೇಳಬೇಡಿ
ಬೆಂಗಳೂರು , ಬುಧವಾರ, 23 ಸೆಪ್ಟಂಬರ್ 2020 (08:00 IST)
ಬೆಂಗಳೂರು : ಕನಸುಗಳು ಭವಿಷ್ಯದಲ್ಲಿ ಆಗುವುದನ್ನು ತಿಳಿಸುತ್ತದೆ ಎಂದು ಹೇಳುತ್ತಾರೆ. ಆದರೆ ಈ 5 ಕನಸುಗಳು ಬಿದ್ದರೆ ಅಪ್ಪಿತಪ್ಪಿಯೂ ಯಾರಿಗೆ ಹೇಳಬೇಡಿ. ಯಾಕೆಂದರೆ ಇದರ ಫಲ ನಿಮಗೆ ದೊರೆಯುವುದಿಲ್ಲ.

*ಕನಸಿನಲ್ಲಿ ದೇವರು ಬಂದರೆ ಮನೆಯವರಿಗೆಲ್ಲರಿಗೂ ಹೇಳಬೇಡಿ. ಇದರಿಂದ ಅದರಿಂದಾಗುವ ಒಳ್ಳೆಯ ಫಲ ಸಿಗುವುದಿಲ್ಲ.

* ತೀರ್ಥಸ್ಥಳಗಳು ಕನಸಿನಲ್ಲಿ ಬಂದರೆ ಅದನ್ನು ಬೇರೆಯವರಿಗೆ ಹೇಳಬೇಡಿ. ಇದರಿಂದ ಒಳ್ಳೆಯದಾಗುವುದಿಲ್ಲ.

*ಹರಿಯುವ ನದಿಯ ಕನಸು ಬಿದ್ದರೆ ಇದು ತುಂಬಾ ಒಳ್ಳೆಯದು. ಆದರೆ ಇದನ್ನು ಬೇರೆಯವರಿಗೆ ಹೇಳಿದರೆ ಅದರ ಲಾಭದಿಂದ ವಂಚಿತರಾಗುತ್ತೀರಿ.

* ಕನಸಿನಲ್ಲಿ ತಂದೆತಾಯಿಗಳು ನೀರು ಕುಡಿಸಿದ ಕನಸು ಬಿದ್ದರೆ ಯಾರಿಗೂ ಹೇಳಬೇಡಿ.

*ಜಲಪಾತದ ನೀರು ಹರಿಯುವುದು ಕನಸಿನಲ್ಲಿ ಕಂಡುಬಂದರೆ ಅದನ್ನು ಬೇರೆಯವರಿಗೆ ಹೇಳಬೇಡಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಭವಿಷ್ಯ ಹೀಗಿದೆ