Webdunia - Bharat's app for daily news and videos

Install App

ಅಶುಭ ಗ್ರಹಗಳ ದೃಷ್ಟಿ ಬಿದ್ದರೆ ಆಯಾ ರಾಶಿಯವರು ಈ ಮಂತ್ರವನ್ನು ಪಠಿಸಿದರೆ ಯಶಸ್ಸು ಖಂಡಿತ

Webdunia
ಮಂಗಳವಾರ, 21 ಮೇ 2019 (06:44 IST)
ಬೆಂಗಳೂರು : ಜನ್ಮ ರಾಶಿಯಲ್ಲಾಗಲಿ ಅಥವಾ ಗೋಚಾರದಲ್ಲಿಯಾಗಲಿ ರಾಶಿಯ ಮೇಲೆ ಅಶುಭಗ್ರಹಗಳ ಸಂಚಾರವಾದಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅಶುಭ ಗ್ರಹಗಳ ದೃಷ್ಠಿ ಬಿದ್ದರೆ ಆಯಾ ರಾಶಿಯವರು ಈ ಮಂತ್ರವನ್ನು ಪಠಿಸುವುದರಿಂದ ಸಮಸ್ಯೆ ದೂರವಾಗಿ ಎಲ್ಲಾ ಕಾರ್ಯಗಳಲ್ಲಿಯೂ ಜಯ ಸಿಗುತ್ತದೆ.



ಮೇಷ ರಾಶಿ: ಓಂ ಐಂ ಕ್ಲೀಂ ಸೋಃ

 

ವೃಷಭ ರಾಶಿ:  1.ಓಂ ಏಂ ಕ್ಲೀಂ ಶ್ರೀಂ|
2.ಓಂ ಗೋಪಾಲಾಯ ಉತ್ತರ ಧ್ವಜಾಯ ನಮಃ


 

ಮಿಥುನ ರಾಶಿ: 1ಓಂ ಕ್ಲೀಂ ಕೃಷ್ಣಾಯ ನಮಃ|
2.ಓಂ ಕ್ಲೀಂ ಐಂ ಸೋಃ


 

ಕಟಕ ರಾಶಿ: 1.ಓಂ ಐಂ ಕ್ಲೀಂ ಶ್ರೀಂ|
2.ಓಂ ಹಿರಣ್ಯಗರ್ಭಾಯ ಅವ್ಯಕ್ತ ರೂಪಿಣಿ ನಮಃ


 

ಸಿಂಹ ರಾಶಿ:1.ಓಂ ಹ್ರೀಂ ಶ್ರೀಂ ಸೋಃ|
2.ಓಂ ಕ್ಲೀಂ ಬ್ರಹ್ಮಣೆ ಜಗದಾಧಾರಾಯ ನಮಃ


 

ಕನ್ಯಾ ರಾಶಿ: 1.ಓಂ ಶ್ರೀಂ ಐಂ ಸೋಃ|
2.ಓಂ ನಮೋ ಪ್ರಿಂ ಪಿತಾಂಬರಾಯ ನಮಃ


 

ತುಲಾ ರಾಶಿ: 1.ಓಂ ಹ್ರೀಂ ಕ್ಲೀಂ ಶ್ರೀಂ|
2.ಓಂ ತತ್ವ ನಿರಂಜನಾಯ ತಾರಕ ರಾಮಾಯ ನಮಃ


 

ವೃಶ್ಚಿಕ ರಾಶಿ:1.ಓಂ ಐಂ ಕ್ಲೀಂ ಸೋಃ|
2.ಓಂ ನಾರಾಯಣಾಯ ನರಸಿಂಹಾಯ ನಮಃ


 

ಧನಸ್ಸು ರಾಶಿ: 1.ಓಂ ಹ್ರೀಂ ಕ್ಲೀಂ ಸೋಂ|
2.ಓಂ ಶ್ರೀಂ ದೇವಕೃಷ್ಣಾಯ ವಿದ್ವದಂತಾಯ ನಮಃ


 

ಮಕರ ರಾಶಿ: 1.ಓಂ ಐಂ ಕ್ಲೀಂ ಹ್ರೀಂ ಶ್ರೀಂ ಸೋಃ|
2.ಓಂ ಶ್ರೀಂ ವತ್ಸಲಾಯ ನಮಃ


 

ಕುಂಭ ರಾಶಿ: 1.ಓಂ ಹ್ರೀಂ ಐಂ ಕ್ಲೀಂ ಶ್ರೀಂ |
2.ಓಂ ಶ್ರೀಂ ಉಪೇಂದ್ರಾಯ ಅಚ್ಯುತಾಯ ನಮಃ


 

ಮೀನ ರಾಶಿ: 1.ಓಂ ಹ್ರೀಂ ಕ್ಲೀಂ ಸೋಃ|
2.ಓಂ ಕ್ಲಿಂ ವಿದ್ವತಾಯ ವಿದ್ಧಾರಿಣೆ ನಮಃ


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments