Select Your Language

Notifications

webdunia
webdunia
webdunia
webdunia

ಸಮಸ್ಯೆಗಳು ನಿವಾರಣೆಯಾಗಬೇಕೆಂದರೆ ಆಂಜನೇಯ ಸ್ವಾಮಿಗೆ ಈ ಹರಕೆ ಹೇಳಿಕೊಳ್ಳಿ

ಸಮಸ್ಯೆಗಳು ನಿವಾರಣೆಯಾಗಬೇಕೆಂದರೆ ಆಂಜನೇಯ ಸ್ವಾಮಿಗೆ ಈ ಹರಕೆ ಹೇಳಿಕೊಳ್ಳಿ
ಬೆಂಗಳೂರು , ಶುಕ್ರವಾರ, 13 ಮಾರ್ಚ್ 2020 (06:10 IST)
ಬೆಂಗಳೂರು : ಮನುಷ್ಯ ಎಂದ ಮೇಲೆ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಈ ಸಮಸ್ಯೆಗಳು ಬೆನ್ನು ಬಿಡದೆ ಪದೇ ಪದೇ ಕಾಡುತ್ತಿದ್ದರೆ  ಆಂಜನೇಯ ಸ್ವಾಮಿ ಈ ಹರಕೆಯನ್ನು ಹೊತ್ತುಕೊಳ್ಳಿ.

ಆಂಜನೇಯ ಸ್ವಾಮಿ ಯಾವುದೇ ಸಮಸ್ಯೆಗಳನ್ನು ದೂರಮಾಡುವಂತಹ ಬಲಶಾಲಿ ದೇವರು. ಶ್ರೀರಾಮನ ಭಕ್ತನಾದ ಆಂಜನೇಯ ಸ್ವಾಮಿಯನ್ನು ಬೇಡಿಕೊಂಡರೆ ಯಾವುದೇ ಸಮಸ್ಯೆಗಳಿದ್ದರೂ ದೂರಮಾಡುತ್ತಾನೆ. ಆದಕಾರಣ ಶನಿವಾರದಂದು  ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗಿ ಸಂಕಲ್ಪ ಮಾಡಿಕೊಂಡು ಉದ್ದಿನವಡೆಯ ಹಾರವನ್ನು ಹಾಕಿಸುತ್ತೇನೆ ಎಂದು ಹರಕೆ ಹೊತ್ತರೆ ಕೆಲವೇ ವಾರಗಳಲ್ಲಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ. ನಿಮ್ಮ ಮಾಡಲು ಹೊರಟ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ