Webdunia - Bharat's app for daily news and videos

Install App

ಮಂಗಳವಾರ ತಪ್ಪದೇ ಈ ಹನುಮಾನ್ ಸ್ತೋತ್ರ ಪಠಿಸಿ

Krishnaveni K
ಮಂಗಳವಾರ, 19 ಆಗಸ್ಟ್ 2025 (08:20 IST)
ಮಂಗಳವಾರದಂದು ಆಂಜನೇಯಸ್ವಾಮಿಗೆ ವಿಶೇಷ ದಿನವಾಗಿದ್ದು ಈ ದಿನ ಮಾರುತಿ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಓಂ ನಮೋ ವಾಯುಪುತ್ರಾಯ ಭೀಮರೂಪಾಯ ಧೀಮತೇ |
ನಮಸ್ತೇ ರಾಮದೂತಾಯ ಕಾಮರೂಪಾಯ ಶ್ರೀಮತೇ || ೧ ||
ಮೋಹಶೋಕವಿನಾಶಾಯ ಸೀತಾಶೋಕವಿನಾಶಿನೇ |
ಭಗ್ನಾಶೋಕವನಾಯಾಸ್ತು ದಗ್ಧಲಂಕಾಯ ವಾಗ್ಮಿನೇ || ೨ ||
ಗತಿ ನಿರ್ಜಿತವಾತಾಯ ಲಕ್ಷ್ಮಣಪ್ರಾಣದಾಯ ಚ |
ವನೌಕಸಾಂ ವರಿಷ್ಠಾಯ ವಶಿನೇ ವನವಾಸಿನೇ || ೩ ||
ತತ್ತ್ವಜ್ಞಾನ ಸುಧಾಸಿಂಧುನಿಮಗ್ನಾಯ ಮಹೀಯಸೇ |
ಆಂಜನೇಯಾಯ ಶೂರಾಯ ಸುಗ್ರೀವಸಚಿವಾಯ ತೇ || ೪ ||
ಜನ್ಮಮೃತ್ಯುಭಯಘ್ನಾಯ ಸರ್ವಕ್ಲೇಶಹರಾಯ ಚ |
ನೇದಿಷ್ಠಾಯ ಪ್ರೇತಭೂತಪಿಶಾಚಭಯಹಾರಿಣೇ || ೫ ||
ಯಾತನಾ ನಾಶನಾಯಾಸ್ತು ನಮೋ ಮರ್ಕಟರೂಪಿಣೇ |
ಯಕ್ಷ ರಾಕ್ಷಸ ಶಾರ್ದೂಲ ಸರ್ಪವೃಶ್ಚಿಕ ಭೀಹೃತೇ || ೬ ||
ಮಹಾಬಲಾಯ ವೀರಾಯ ಚಿರಂಜೀವಿನ ಉದ್ಧತೇ |
ಹಾರಿಣೇ ವಜ್ರದೇಹಾಯ ಚೋಲ್ಲಂಘಿತ ಮಹಾಬ್ಧಯೇ || ೭ ||
ಬಲಿನಾಮಗ್ರಗಣ್ಯಾಯ ನಮೋ ನಃ ಪಾಹಿ ಮಾರುತೇ |
ಲಾಭದೋಽಸಿ ತ್ವಮೇವಾಶು ಹನುಮಾನ್ ರಾಕ್ಷಸಾಂತಕಃ || ೮ ||
ಯಶೋ ಜಯಂ ಚ ಮೇ ದೇಹಿ ಶತ್ರೂನ್ ನಾಶಯ ನಾಶಯ |
ಸ್ವಾಶ್ರಿತಾನಾಮಭಯದಂ ಯ ಏವಂ ಸ್ತೌತಿ ಮಾರುತಿಮ್ |
ಹಾನಿಃ ಕುತೋ ಭವೇತ್ತಸ್ಯ ಸರ್ವತ್ರ ವಿಜಯೀ ಭವೇತ್ || ೯ ||
ಇತಿ ಶ್ರೀವಾಸುದೇವಾನಂದಸರಸ್ವತೀ ಕೃತಂ ಮಂತ್ರಾತ್ಮಕಂ ಶ್ರೀ ಮಾರುತಿ ಸ್ತೋತ್ರಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಕೃಪೆಗಾಗಿ ಇಂದು ಈ ಸ್ತೋತ್ರವನ್ನು ಓದಿ

ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಗಣೇಶ ಹಬ್ಬದ ಪೂಜಾ ಮುಹೂರ್ತ ಯಾವಾಗ ಇಲ್ಲಿದೆ ವಿವರ

ಮಂಗಳವಾರ ತಪ್ಪದೇ ಈ ಹನುಮಾನ್ ಸ್ತೋತ್ರ ಪಠಿಸಿ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿ

ಮುಂದಿನ ಸುದ್ದಿ
Show comments