ಮಂಗಳವಾರ ತಪ್ಪದೇ ಈ ಹನುಮಾನ್ ಸ್ತೋತ್ರ ಪಠಿಸಿ

Krishnaveni K
ಮಂಗಳವಾರ, 19 ಆಗಸ್ಟ್ 2025 (08:20 IST)
ಮಂಗಳವಾರದಂದು ಆಂಜನೇಯಸ್ವಾಮಿಗೆ ವಿಶೇಷ ದಿನವಾಗಿದ್ದು ಈ ದಿನ ಮಾರುತಿ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಓಂ ನಮೋ ವಾಯುಪುತ್ರಾಯ ಭೀಮರೂಪಾಯ ಧೀಮತೇ |
ನಮಸ್ತೇ ರಾಮದೂತಾಯ ಕಾಮರೂಪಾಯ ಶ್ರೀಮತೇ || ೧ ||
ಮೋಹಶೋಕವಿನಾಶಾಯ ಸೀತಾಶೋಕವಿನಾಶಿನೇ |
ಭಗ್ನಾಶೋಕವನಾಯಾಸ್ತು ದಗ್ಧಲಂಕಾಯ ವಾಗ್ಮಿನೇ || ೨ ||
ಗತಿ ನಿರ್ಜಿತವಾತಾಯ ಲಕ್ಷ್ಮಣಪ್ರಾಣದಾಯ ಚ |
ವನೌಕಸಾಂ ವರಿಷ್ಠಾಯ ವಶಿನೇ ವನವಾಸಿನೇ || ೩ ||
ತತ್ತ್ವಜ್ಞಾನ ಸುಧಾಸಿಂಧುನಿಮಗ್ನಾಯ ಮಹೀಯಸೇ |
ಆಂಜನೇಯಾಯ ಶೂರಾಯ ಸುಗ್ರೀವಸಚಿವಾಯ ತೇ || ೪ ||
ಜನ್ಮಮೃತ್ಯುಭಯಘ್ನಾಯ ಸರ್ವಕ್ಲೇಶಹರಾಯ ಚ |
ನೇದಿಷ್ಠಾಯ ಪ್ರೇತಭೂತಪಿಶಾಚಭಯಹಾರಿಣೇ || ೫ ||
ಯಾತನಾ ನಾಶನಾಯಾಸ್ತು ನಮೋ ಮರ್ಕಟರೂಪಿಣೇ |
ಯಕ್ಷ ರಾಕ್ಷಸ ಶಾರ್ದೂಲ ಸರ್ಪವೃಶ್ಚಿಕ ಭೀಹೃತೇ || ೬ ||
ಮಹಾಬಲಾಯ ವೀರಾಯ ಚಿರಂಜೀವಿನ ಉದ್ಧತೇ |
ಹಾರಿಣೇ ವಜ್ರದೇಹಾಯ ಚೋಲ್ಲಂಘಿತ ಮಹಾಬ್ಧಯೇ || ೭ ||
ಬಲಿನಾಮಗ್ರಗಣ್ಯಾಯ ನಮೋ ನಃ ಪಾಹಿ ಮಾರುತೇ |
ಲಾಭದೋಽಸಿ ತ್ವಮೇವಾಶು ಹನುಮಾನ್ ರಾಕ್ಷಸಾಂತಕಃ || ೮ ||
ಯಶೋ ಜಯಂ ಚ ಮೇ ದೇಹಿ ಶತ್ರೂನ್ ನಾಶಯ ನಾಶಯ |
ಸ್ವಾಶ್ರಿತಾನಾಮಭಯದಂ ಯ ಏವಂ ಸ್ತೌತಿ ಮಾರುತಿಮ್ |
ಹಾನಿಃ ಕುತೋ ಭವೇತ್ತಸ್ಯ ಸರ್ವತ್ರ ವಿಜಯೀ ಭವೇತ್ || ೯ ||
ಇತಿ ಶ್ರೀವಾಸುದೇವಾನಂದಸರಸ್ವತೀ ಕೃತಂ ಮಂತ್ರಾತ್ಮಕಂ ಶ್ರೀ ಮಾರುತಿ ಸ್ತೋತ್ರಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments