ಗ್ರಹಣದ ಸಮಯ ದೇವಾಲಯಗಳನ್ನು ಮುಚ್ಚುತ್ತಾರೆ. ಯಾಕೆ ಗೊತ್ತಾ?

Webdunia
ಗುರುವಾರ, 10 ಮೇ 2018 (14:20 IST)
ಬೆಂಗಳೂರು : ಯಾವುದೇ ರೀತಿಯ ಗ್ರಹಣ ಸಂಭವಿಸಿದಾಗ ದೇವಾಲಯಗಳನ್ನು ಮುಚ್ಚುವ ಸಂಪ್ರದಾಯ ನಮ್ಮಲ್ಲಿ ಆಚರಣೆಯಲ್ಲಿದೆ. ಗ್ರಹಣ ಹಿಡಿಯುವ ಮುನ್ನವೇ ಆಲಯಗಳನ್ನು ಮುಚ್ಚುತ್ತಾರೆ. ಮತ್ತೆ ಗ್ರಹಣ ಬಿಟ್ಟ ಬಳಿಕವೇ ಆಲಯಗಳನ್ನು ತೆಗೆಯುತ್ತಾರೆ.

ಆ ಬಳಿಕ ಆಲಯದಲ್ಲಿ ಪೂಜೆಗಳು, ಶುದ್ಧಿ ಕಾರ್ಯಕ್ರಮಗಳು ಮಾಡಿದ ಬಳಿಕವಷ್ಟೇ ಮತ್ತೆ ಭಕ್ತರಿಗೆ ಅನುಮತಿ ನೀಡುತ್ತಾರೆ. ಇಷ್ಟಕ್ಕೂ ಗ್ರಹಣ ಹಿಡಿಯುವ ಸಮಯದಲ್ಲಿ ಆಲಯಗಳನ್ನು ಮುಚ್ಚಲು ಇರುವ ಕಾರಣಗಳೇನು ಎಂಬುದು ಇಲ್ಲಿದೆ ನೋಡಿ.

 

ರಾಹು, ಕೇತುಗಳಿಬ್ಬರೂ ಸೂರ್ಯ, ಚಂದ್ರರನ್ನು ನುಂಗಲು ಯತ್ನಿಸುತ್ತಿರುತ್ತವೆಯಂತೆ. ಆ ರೀತಿ ಸಂದರ್ಭಗಳ್ಲಲ್ಲೇ ಸೂರ್ಯ, ಚಂದ್ರ ಗ್ರಹಣಗಳು ಸಂಭವಿಸುತ್ತವೆ. ಆ ಸಮಯದಲ್ಲಿ ದೇವತೆಗಳ ಶಕ್ತಿ ನಶಿಸುತ್ತದೆಯಂತೆ. ಹಾಗಾಗಿ ಆಲಯಗಳಲ್ಲಿ ಇರುವ ವಿಗ್ರಹಗಳಲ್ಲಿ ಶಕ್ತಿ ನಶಿಸದಂತಿರಲು ಆಲಯಗಳನ್ನು ಮುಚ್ಚುತ್ತಾರೆ. ಗ್ರಹಣ ಬಿಟ್ಟಮೇಲೆ ಆಲಯ ತೆರೆಯುತ್ತಾರಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments