Select Your Language

Notifications

webdunia
webdunia
webdunia
webdunia

ಗ್ರಹಗಳ ಅನುಗ್ರಹ ಪಡೆಯಲು ವಾರಕ್ಕನುಗುಣವಾಗಿ ಈ ಆಹಾರ ಸೇವಿಸಿ

ಗ್ರಹಗಳ ಅನುಗ್ರಹ ಪಡೆಯಲು ವಾರಕ್ಕನುಗುಣವಾಗಿ ಈ ಆಹಾರ ಸೇವಿಸಿ
ಬೆಂಗಳೂರು , ಸೋಮವಾರ, 22 ಮಾರ್ಚ್ 2021 (06:26 IST)
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳನ್ನು ಬಲಪಡಿಸುವುದು ತುಂಬಾ ಮುಖ್ಯ. ಇದರಿಂದ ಜೀವನದಲ್ಲಿ ಆಯಸ್ಸು, ಆರೋಗ್ಯ, ಸಮೃದ್ಧಿ ದೊರೆಯುತ್ತದೆಯಂತೆ. ಹಾಗಾಗಿ ಪ್ರತಿದಿನ ಗ್ರಹಗಳ ಪ್ರಕಾರ ಆಹಾರವನ್ನು ಸೇವಿಸಿದರೆ ಜೀವನದಲ್ಲಿ ತೊಂದರೆಗಳು ಕಡಿಮೆಯಾಗುತ್ತದೆ.

*ಸೋಮವಾರ ಶಿವನಿಗೆ ಪ್ರಿಯವಾದ್ದರಿಂದ ಬಿಳಿ ವಸ್ತುಗಳನ್ನು ಸೇವಿಸಿ. ಉದ್ದಿನ ಬೇಳೆ, ಹಾಲು, ಅಕ್ಕಿ, ಸಕ್ಕರೆ ಸೇವಿಸಿದರೆ ಉತ್ತಮ
*ಮಂಗಳವಾರ ಹನುಮಂತನ ದಿನವಾದ್ದರಿಂದ ಕೆಂಪು ಪದಾರ್ಥಗಳನ್ನು ಸೇವಿಸಿ. ಬೆಲ್ಲ, ದಾಳಿಂಬೆ, ಮಸೂರ್ ಬೇಳೆ, ಜೇನುತುಪ್ಪ ಸೇವಿಸಿ.
*ಬುಧವಾರ ಗಣೇಶನಿಗೆ ಪ್ರಿಯವಾದ್ದರಿಂದ ಹಸಿರು ತರಕಾರಿಗಳನ್ನು ಸೇವಿಸಿ.
*ಗುರುವಾರ ಗುರುಗ್ರಹಕ್ಕೆ ಪ್ರಿಯವಾದ ದಿನವಾದ್ದರಿಂದ ಹಳದಿ ಧಾನ್ಯಗಳು, ಅರಶಿನ, ಮೂಂಗ್ ದಾಲ್ ಅನ್ನು ಸೇವಿಸಿ.
*ಶುಕ್ರವಾರ ಶುಕ್ರ ಗ್ರಹಕ್ಕೆ ಪ್ರಿಯವಾದ್ದರಿಂದ ಸಕ್ಕರೆ, ಮೂಲಂಗಿ, ಖೀರ್ ಅನ್ನು ಸೇವಿಸಿ.
*ಶನಿವಾರ ಶನಿಗ್ರಹಕ್ಕೆ ಬಹಳ ಪ್ರಿಯವಾದ ದಿನವಾದ್ದರಿಂದ ಎಳ್ಳು, ಕರಿಮೆಣಸು, ಉದ್ದಿನ ಕಾಳು, ಲವಂಗ ಸೇವಿಸಿ.
*ಭಾನುವಾರ ಸೂರ್ಯನಿಗೆ ಪ್ರಿಯವಾದ್ದರಿಂದ ಈ ದಿನ ಉಪ್ಪು, ಚನ್ನಾ ದಾಲ್, ಮೂಂಗ್ ದಾಲ್ ಅನ್ನು ಸೇವಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ