Select Your Language

Notifications

webdunia
webdunia
webdunia
webdunia

ನಿಮ್ಮ ಸಮಸ್ಯೆ ದೂರವಾಗಲು ಗೋವಿಗೆ ಈ ಮೂರು ವಸ್ತುವನ್ನು ತಿನ್ನಿಸಿ

ಬೆಂಗಳೂರು
ಬೆಂಗಳೂರು , ಭಾನುವಾರ, 23 ಫೆಬ್ರವರಿ 2020 (09:20 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಗೋವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ. ಆದಕಾರಣ ದೇವರ ಸ್ವರೂಪವಾದ  ಈ ಗೋವಿನಿಂದ ನಿಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು.


ಗೋವನ್ನು ಲಕ್ಷ್ಮೀದೇವಿರ ಸ್ವರೂಪವೆನ್ಬುತ್ತಾರೆ ಆದಕಾರಣ ನಿಮಗೆ ಯಾವುದಾದರೂ ಸಮಸ್ಯೆ ಇದ್ದರೆ ಶುಕ್ರವಾರದಂದು ಗೋವಿಗೆ ಬೆಳಿಗ್ಗೆ ಅಂದರೆ ಸೂರ್ಯೋದಯಕ್ಕೂ ಮುನ್ನ ಗೋವಿಗೆ ಪೂಜೆ ಮಾಡಿ ಬಾಳೆ ಹಣ್ಣು ಮತ್ತು ಬೆಲ್ಲ ಹಾಗೂ ಅಕ್ಕಿಯನ್ನು  ತಿನ್ನಿಸಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ