Select Your Language

Notifications

webdunia
webdunia
webdunia
webdunia

ಮೀನರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ

ಮೀನರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ
ಬೆಂಗಳೂರು , ಭಾನುವಾರ, 3 ಮೇ 2020 (09:18 IST)
Normal 0 false false false EN-US X-NONE X-NONE

ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ  ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ  ದೋಷ ಪರಿಹಾರವಾಗುತ್ತದೆ.
 


 

ಮೀನ ರಾಶಿಯವರಿಗೆ ಹಣ ದುಡಿಯಲು ಗೊತ್ತೆ ಹೊರತು ಅದನ್ನು ಉಳಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಹಾಗೇ ಇವರು ದುಡ್ಡಿನ ವಿಚಾರದಲ್ಲಿ ಪದೇ ಪದೇ ಮೋಸ ಹೋಗುತ್ತಿರುತ್ತಾರೆ. ಹಾಗೇ ನಿಮಗೆ ಪಿತೃದೋಷವಿರುತ್ತದೆ. ಆದಕಾರಣ ಇವರು ಅಕ್ಷಯ ತೃತೀಯ ದಿನದಂದು ತಂದೆಗೆ ರೇಷ್ಮೆ ಪಂಚೆ, ಶರ್ಟ್ ಅಥವಾ ಶಲ್ಯ ನೀಡಬೇಕು. ಸಾಧ್ಯವಾದರೆ ಬಂಗಾರದ ವಸ್ತುವನ್ನು ದಾನವಾಗಿ ನೀಡಬೇಕು. ಇದರಿಂದ ಪಿತೃದೋಷ ಪರಿಹಾರವಾಗುತ್ತದೆ.
 

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ