Select Your Language

Notifications

webdunia
webdunia
webdunia
webdunia

ರಾತ್ರಿ ಊಟದ ವೇಳೆ ಅಪ್ಪಿತಪ್ಪಿಯೂ ಈ ಒಂದು ಕೆಲಸ ಮಾಡಬೇಡಿ

ಬೆಂಗಳೂರು
ಬೆಂಗಳೂರು , ಗುರುವಾರ, 4 ಜೂನ್ 2020 (08:09 IST)
Normal 0 false false false EN-US X-NONE X-NONE

ಬೆಂಗಳೂರು : ರಾತ್ರಿ ಊಟ ಆದ ಮೇಲೆ ಅಪ್ಪಿತಪ್ಪಿಯೂ ಈ ಒಂದು ಕೆಲಸ ಮಾಡಬೇಡಿ ಮಾಡಿದರೆ ಲಕ್ಷ್ಮೀದೇವಿ ಹಾಗೂ ಅನ್ನಪೂರ್ಣೇಶ್ವರಿ ಕೆಂಗಣ್ಣಿಗೆ ಗುರಿಯಾಗಿ ದಟ್ಟ ದಾರಿದ್ರ್ಯ ಕಾಡುತ್ತದೆ. 
 


 

ಊಟ ಮಾಡುವಾಗ ಮಾತನಾಡುವುದು, ಕೋಪಮಾಡಿಕೊಳ್ಳುವುದು ಮಾಡಬಾರದು. ಕೈಕಾಲು ತೊಳೆಯದೆ ಊಟಕ್ಕೆ ಕುಳಿತರೆ ಅದರಿಂದ ದೋಷ ಉಂಟಾಗುತ್ತದೆ. ಹಾಗೇ ಊಟ ಮಾಡಿದ ನಂತರ ಬಟ್ಟಲಿನಲ್ಲಿ ಕೈತೊಳೆಯಬಾರದು. ಇದರಿಂದ ಅನ್ನಪೂರ್ಣೇಶ್ವರಿಯ ಕೋಪಕ್ಕೆ ಗುರಿಯಾಗಿ ಕಷ್ಟದ ಮೇಲೆ ಕಷ್ಟಗಳು ಬಂದೆರಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ