Webdunia - Bharat's app for daily news and videos

Install App

ಕೀರ್ತಿ, ಯಶಸ್ಸು ಲಭಿಸಲು ಸಂಜೆ ಸಮಯದಲ್ಲಿ ಹಸಿರು ಬಣ್ಣದ ಬಕೆಟ್ ನಿಂದ ಹೀಗೆ ಮಾಡಿ

Webdunia
ಗುರುವಾರ, 18 ಜೂನ್ 2020 (07:35 IST)
ಬೆಂಗಳೂರು : ನಾವು ಯಾವುದೇ ಕೆಲಸಕ್ಕೂ ಕೈ ಹಾಕಿದರೆ ಕೀರ್ತಿ, ಸಂಪತ್ತು, ಯಶಸ್ಉ ಸಿಗಬೇಕು ಎಂದು ಎಲ್ಲಾ ಬಯಸುತ್ತಾರೆ. ಅದಕ್ಕಾಗಿ ಸಂಜೆ ಸಮಯದಲ್ಲಿ ಹಸಿರು ಬಣ್ಣದ ಬಕೆಟ್ ನಿಂದ ಹೀಗೆ ಮಾಡಿ.


ಶುಕ್ಲ ಪಕ್ಷದ ಮೊದಲನೆಯ ಬುಧವಾರದಂದು ಸಂಜೆ ಸ್ನಾನಾಧಿಗಳನ್ನು ಮುಗಿಸಿ ಹಳದಿ ಅಥವಾ ಬಿಳಿ ಬಟ್ಟೆ ತೊಟ್ಟು ಶಿವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಬೇಕು. ಬಳಿಕ ಹಸಿರು ಬಣ್ಣದ 3 ಪ್ಲಾಸ್ಟಿಕ್ ಬಕೆಟ್ ಗಳನ್ನು ಶಿವಾಲಯದಲ್ಲಿರುವವರಿಗೆ ನೀಡಿ. ಪ್ಲಾಸ್ಟಿಕ್ ರಾಹುವಿನ ಸಂಕೇತವಾದ್ದರಿಂದ ರಾಹು ದೋಷ ಕಳೆಯುತ್ತದೆ. ಮಾತ್ರವಲ್ಲ ಹಸಿರು ಬುಧನ ಸಂಕೇತವಾದ್ದರಿಂದ ಬುಧನ ಅನುಗ್ರಹ ನಿಮ್ಮ ಮೇಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments