ಜಾತಕದಲ್ಲಿ ಗ್ರಹಗತಿಗಳು ಸರಿ ಇಲ್ಲದಿದ್ದಾಗ ಹೀಗೆ ಮಾಡಿ

Webdunia
ಶನಿವಾರ, 7 ಡಿಸೆಂಬರ್ 2019 (11:39 IST)
ಬೆಂಗಳೂರು : ನಮ್ಮ ಜಾತಕದಲ್ಲಿ ಗ್ರಹಗತಿಗಳು ಸರಿ ಇಲ್ಲದಿದ್ದಾಗ ನಾವು ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಆದ್ದರಿಂದ ಈ ರೀತಿ ಮಾಡಿದರೆ ನಿಮ್ಮ ಗ್ರಹಗತಿಗಳು ಸರಿಹೋಗುತ್ತದೆ.


*ಶುಕ್ರ ವಕ್ರ ದೃಷ್ಟಿ ಬೀರಿದ್ದರೆ ಪ್ರತಿ ಶುಕ್ರವಾರ ಬಡವರಿಗೆ ಬಳಿ ವಸ್ತ್ರ ಹಾಗೂ ಅಕ್ಕಿ ದಾನ ನೀಡಿ.

 

* ಚಂದ್ರ ವಕ್ರ ದೃಷ್ಟಿ ಬೀರಿದ್ದರೆ ಶಿವನನ್ನು ಪೂಜಿಸಿ ಬೆಳ್ಳಿಯ ಲೋಟದಲ್ಲಿ ನೀರು ಸೇವಿಸುವುದರಿಂದ ನಿಮ್ಮೆಲ್ಲಾ ಕಷ್ಟಗಳು ಪರಿಹಾರವಾಗುತ್ತದೆ.

 

*ಗುರುವಿನ ಕೆಟ್ಟ ದೃಷ್ಟಿ ನಿವಾರಿಸಲು ವಿಷ್ಟುವಿನ ಪೂಜೆ ಮಾಡಿ ಗುರುವಾರದಂದು ಬಾಳೆ ಹಣ್ಣು ಸೇವಿಸಬೇಡಿ.

 

*ಶನಿ ಕೆಟ್ಟ ದಷ್ಟಿ ನಿವಾರಿಸಲು ಶನಿವಾರದಂದು ಕಪ್ಪು, ನೀಲಿ ಬಟ್ಟೆ ಧರಿಸಬೇಡಿ, ಪ್ರತಿ ಶನಿವಾರ ಶನೇಶ್ವರ ದೇವಸ್ಥಾನಕ್ಕೆ ಹೋಗಿ ಎಳ್ಳು ದೀಪ ಹಚ್ಚಿ.

 

*ಮಂಗಳ ವಕ್ರನಾಗಿದ್ದರೆ ಕೆಂಪು ಬೆಳೆಯನ್ನು ದಾನವಾಗಿ ನೀಡಿ.

 

*ಸೂರ್ಯ ವಕ್ರ ದೃಷ್ಟಿ ಬೀರಿದ್ದರೆ   ಗಾಯತ್ರಿ ಮಂತ್ರ ಪಠಿಸಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಮುಂದಿನ ಸುದ್ದಿ
Show comments