ಸರ್ವ ಸರ್ಪದೋಷಗಳು ನಿವಾರಣೆಯಾಗಲು ಹೀಗೆ ಮಾಡಿ

Webdunia
ಸೋಮವಾರ, 10 ಫೆಬ್ರವರಿ 2020 (05:58 IST)
ಬೆಂಗಳೂರು : ಕೆಲವರ ಜಾತಕದಲ್ಲಿ ಸರ್ಪದೋಷವಿರುತ್ತದೆ. ಇದರಿಂದ ಆ ವ್ಯಕ್ತಿ ಏಳಿಗೆ ಹೊಂದಲು ಸಾಧ್ಯವಿಲ್ಲ. ಈ ಸರ್ಪದೋಷವನ್ನು ನಿವಾರಿಸಲು ಈ ಪರಿಹಾರವನ್ನು ಮಾಡಿ.

ಹುಣ್ಣಿಮೆಯ ದಿನ ಯಾರೋಂದಿಗೂ ಮಾತನಾಡದೆ ಮುಂಜಾನೆ ಹೋಗಿ ನಾಲ್ಕು ಬಾವಿ ನೀರು ತಂದು ಬಳಿಕ  ಹುತ್ತವನ್ನು ಪೂಜಿಸಿ ಅದರ ಮಣ್ಣನ್ನು ತರಬೇಕು. ಇದು ಬೆಳಿಗ್ಗೆ 7 ಗಂಟೆಯೊಳಗೆ ಮಾಡಬೇಕು. ಬಳಿಕ ಇಡಿ ದಿನ ಉಪವಾಸವಿರಬೇಕು. ಆದರೆ ಹಾಲನ್ನು ಕುಡಿಯಬಹುದು.
 

ಆಮೇಲೆ ಸೂರ್ಯ ಮುಳುಗಿದ ವೇಳೆ  ಹಸುವಿನ ಹಾಲಿನಲ್ಲಿ ಆ ಹುತ್ತದ ಮಣ್ಣನ್ನು ಬೆರೆಸಿ ಮೈಗೆ ಲೇಪಿಸಿಕೊಂಡು ಒಂದು ಕೋಣೆಯಲ್ಲಿ ಬೆತ್ತಲಾಗಿ ಕುಳಿತು ‘ಓಂ ನಮೋ ಭಗವತೆ ಕಾಮರೂಪೀನೆ ಮಹಾಬಲಾಯ ನಾಗಾಧಿಪತಿಯೇ ಸ್ತಾಹಃ’ ಮಂತ್ರವನ್ನು 108 ಬಾರಿ ಜಪಿಸಿ. ಬಳಿಕ ನಾಲ್ಕು ಬಾವಿಯಿಂದ ತಂದ ನೀರನ್ನು ಒಟ್ಟಿಗೆ ಬೆರೆಸಿ ಸ್ನಾನ ಮಾಡಿ. ತೊಗರಿಬೇಳೆ ದಾನ ಮಾಡಿ ಯಾವುದಾದರೊಂದು ಪ್ರಾಣಿಗೆ ಊಟ ಹಾಕಿ. ಹೀಗೆ ಮಾಡಿದರೆ ಸರ್ವ ಸರ್ಪದೋಷಗಳು ನಿವಾರಣೆಯಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments