Webdunia - Bharat's app for daily news and videos

Install App

ನೀವು ದುಡಿದ ಹಣ ನಿಮ್ಮ ಕೈಯಲ್ಲೇ ಉಳಿಯಬೇಕೆಂದರೆ ಈ ತಂತ್ರ ಮಾಡಿ

Webdunia
ಮಂಗಳವಾರ, 21 ಜುಲೈ 2020 (09:49 IST)
ಬೆಂಗಳೂರು :ಎಷ್ಟೇ ದುಡಿದರೂ ಕೆಲವರ ಕೈಯಲ್ಲಿ  ಹಣ ಉಳಿಯುವುದಿಲ್ಲ ಎಲ್ಲಾ ಖರ್ಚಾಗಿ ಹೋಗುತ್ತದೆ. ಆದಕಾರಣ ನಾವು ಸಂಪಾದನೆ ಮಾಡಿದ ಹಣ ನಮ್ಮ ಕೈಯಲ್ಲೇ ಉಳಿಯಬೇಕು ಎಂದರೆ ಈ ತಂತ್ರವನ್ನು ಮಾಡಿ.


ಗುರುವಾರದಂದು ರಾತ್ರಿ ಮನೆಯಲ್ಲಿರುವವರು ಧರಿಸಿದ್ದ ಬೆಳ್ಳಿ ಉಂಗುರಗಳನ್ನು ತೆಗೆದುಕೊಂಡು ಸ್ವಚ್ಚ ಮಾಡಿ ಗಾಜಿನ ಬಟ್ಟಲಿನಲ್ಲಿ ಹಾಕಿ 7-8 ಪೀಸ್ ಪಚ್ಚೆ ಕರ್ಪೂರವನ್ನು ಹಾಕಿ ಹಾಗೇ ಒಂದು ವೀಳ್ಯದೆಲೆಯನ್ನು ಆ ಗಾಜಿನ ಬಟ್ಟಲಿಗೆ ಮುಚ್ಚಿ ದೇವರ ಮುಂದೆ ಇಟ್ಟು ದೇವರ ಬಳಿ ಬೇಡಿಕೊಳ್ಳಬೇಕು. ಮರುದಿನ ಬೆಳಿಗ್ಗೆ ಉಂಗುರವನ್ನು ಧರಿಸಿದರೆ ನಿಮ್ಮ ಹಣ ಅನಗತ್ಯ ಖರ್ಚಾಗದೆ ನಿಮ್ಮ ಕೈಯಲ್ಲೆ ಉಳಿಯುತ್ತದೆ. ಹಣಕಾಸಿನ ಸಮಸ್ಯೆ ದೂರವಾಗುತ್ತದೆ.

           

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮನೆಯ ಆವರಣದಲ್ಲಿ ಶಮಿ ವೃಕ್ಷವಿದ್ದರೆ ಈ ಎಲ್ಲಾ ಫಲ ನಿಮ್ಮದಾಗಲಿದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments