Select Your Language

Notifications

webdunia
webdunia
webdunia
webdunia

ನೀವು ದುಡಿದ ಹಣ ನಿಮ್ಮ ಕೈಯಲ್ಲೇ ಉಳಿಯಬೇಕೆಂದರೆ ಈ ತಂತ್ರ ಮಾಡಿ

ನೀವು ದುಡಿದ ಹಣ ನಿಮ್ಮ ಕೈಯಲ್ಲೇ ಉಳಿಯಬೇಕೆಂದರೆ ಈ ತಂತ್ರ ಮಾಡಿ
ಬೆಂಗಳೂರು , ಮಂಗಳವಾರ, 21 ಜುಲೈ 2020 (09:49 IST)
ಬೆಂಗಳೂರು :ಎಷ್ಟೇ ದುಡಿದರೂ ಕೆಲವರ ಕೈಯಲ್ಲಿ  ಹಣ ಉಳಿಯುವುದಿಲ್ಲ ಎಲ್ಲಾ ಖರ್ಚಾಗಿ ಹೋಗುತ್ತದೆ. ಆದಕಾರಣ ನಾವು ಸಂಪಾದನೆ ಮಾಡಿದ ಹಣ ನಮ್ಮ ಕೈಯಲ್ಲೇ ಉಳಿಯಬೇಕು ಎಂದರೆ ಈ ತಂತ್ರವನ್ನು ಮಾಡಿ.


ಗುರುವಾರದಂದು ರಾತ್ರಿ ಮನೆಯಲ್ಲಿರುವವರು ಧರಿಸಿದ್ದ ಬೆಳ್ಳಿ ಉಂಗುರಗಳನ್ನು ತೆಗೆದುಕೊಂಡು ಸ್ವಚ್ಚ ಮಾಡಿ ಗಾಜಿನ ಬಟ್ಟಲಿನಲ್ಲಿ ಹಾಕಿ 7-8 ಪೀಸ್ ಪಚ್ಚೆ ಕರ್ಪೂರವನ್ನು ಹಾಕಿ ಹಾಗೇ ಒಂದು ವೀಳ್ಯದೆಲೆಯನ್ನು ಆ ಗಾಜಿನ ಬಟ್ಟಲಿಗೆ ಮುಚ್ಚಿ ದೇವರ ಮುಂದೆ ಇಟ್ಟು ದೇವರ ಬಳಿ ಬೇಡಿಕೊಳ್ಳಬೇಕು. ಮರುದಿನ ಬೆಳಿಗ್ಗೆ ಉಂಗುರವನ್ನು ಧರಿಸಿದರೆ ನಿಮ್ಮ ಹಣ ಅನಗತ್ಯ ಖರ್ಚಾಗದೆ ನಿಮ್ಮ ಕೈಯಲ್ಲೆ ಉಳಿಯುತ್ತದೆ. ಹಣಕಾಸಿನ ಸಮಸ್ಯೆ ದೂರವಾಗುತ್ತದೆ.

           

Share this Story:

Follow Webdunia kannada

ಮುಂದಿನ ಸುದ್ದಿ

ತ್ರೀಮೂರ್ತಿಯ ಸಂಕೇತವಾದ ಈ ಗಿಡಗಳು ಮನೆಯಲ್ಲಿದ್ದರೆ ಅದೃಷ್ಟ ತಾಂಡವಾಡುತ್ತದೆ