Select Your Language

Notifications

webdunia
webdunia
webdunia
webdunia

ಆಸ್ತಿ ವಿವಾದ ನಿವಾರಣೆಯಾಗಲು ಈ ಪರಿಹಾರ ಮಾಡಿ

ಆಸ್ತಿ ವಿವಾದ ನಿವಾರಣೆಯಾಗಲು ಈ ಪರಿಹಾರ ಮಾಡಿ
ಬೆಂಗಳೂರು , ಶುಕ್ರವಾರ, 2 ಏಪ್ರಿಲ್ 2021 (06:36 IST)
ಬೆಂಗಳೂರು : ಆಸ್ತಿಗಾಗಿ ಎರಡು ಕುಟುಂಬಗಳು ಹೊಡೆದಾಡಿಕೊಳ್ಳುವುನದನ್ನು ನಾವು ಹಲವು ಬಾರಿ ನೋಡಿದ್ದೇವೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಆಸ್ತಿಯ ಸಮಸ್ಯೆ ಉಂಟಾಗಲು ಮಂಗಳ ಮತ್ತು ಶನಿ ಗ್ರಹಗಳೇ ಕಾರಣ. ಈ ಆಸ್ತಿಯ ಸಮಸ್ಯೆಯನ್ನು ನಿವಾರಿಸಲು ಈ ಪರಿಹಾರ ಕ್ರಮಗಳನ್ನು ಕೈಗೊಳ್ಳಿ.

ಶುಕ್ಲ ಪಕ್ಷದ ಮಂಗಳವಾರ ಸ್ವಲ್ಪ ಜೇನುತುಪ್ಪವನ್ನು ಕಲ್ಲಿಗೆ ಹಚ್ಚಿ ಬಟ್ಟೆಯಲ್ಲಿ ಕಟ್ಟಿ  ಸ್ವಲ್ಪ ನೆಲವನ್ನು ಅಗೆದು ಅದನ್ನು ಹೂತುಹಾಕಿ. ಇದರಿಂದ ಆಸ್ತಿ ವಿವಾದ ಕಡಿಮೆಯಾಗುತ್ತದೆ. ಹಾಗೇ ಸ್ವಂತ ಮನೆಯನ್ನು ಹೊಂದುವ ನಿಮ್ಮ ಕನಸು ನನಸಾಗುತ್ತದೆ.

ಹಾಗೇ “ ಓಂ ಹ್ರೀಂ ದಂ ದುರ್ಗಾಯೆ ನಮಃ”  ಎಂಬ ದುರ್ಗಾ ಮಾತೆಯ ಮಂತ್ರವನ್ನು ಜಪಿಸಿ. ಪ್ರತಿದಿನ 9 ದಿನಗಳ ಕಾಲ ಈ ಮಂತ್ರವನ್ನು 108ಬಾರಿ ಪಠಿಸಿ. ಶನಿ ಮತ್ತು ಮಂಗಳ ಗ್ರಹದ ಹೆಸರಿನಲ್ಲಿ ವಸ್ತುಗಳನ್ನು ದಾನ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ