Webdunia - Bharat's app for daily news and videos

Install App

ನರದೃಷ್ಟಿಯನ್ನು ನಿವಾರಿಸಲು ಮನೆಯ ಮುಖ್ಯ ದ್ವಾರದ ಮುಂದೆ ಈ ಪರಿಹಾರ ಮಾಡಿ

Webdunia
ಗುರುವಾರ, 27 ಆಗಸ್ಟ್ 2020 (07:57 IST)
ಬೆಂಗಳೂರು : ಕೆಲವರು ನೀವು ಪ್ರಗತಿಯಾಗಬಾರದೆಂದು ಕೆಟ್ಟ ಪ್ರಯೋಗಗಳನ್ನು, ದೃಷ್ಟಿಗಳನ್ನು ಹರಿಸುತ್ತಾರೆ. ಇದರಿಂದ ನಿಮಗೆ ಯಾವಾಗಲೂ ಅನಾಹುತಗಳೇ ಸಂಭವಿಸುತ್ತದೆ. ಸಮಸ್ಯೆಗಳು ಉಂಟಾಗುತ್ತದೆ. ಇದನ್ನು ನಿವಾರಿಸಲು ನಿಮ್ಮ ಮನೆಯ ಮುಖ್ಯ ದ್ವಾರದ ಮುಂದೆ ಈ ಪರಿಹಾರ ಮಾಡಿ.

ಕೆಟ್ಟ ಪ್ರಯೋಗ, ನರದೃಷ್ಟಿಯನ್ನು ನಿವಾರಿಸಲು ಲಕ್ಷ್ಮೀ ನರಸಿಂಹಸ್ವಾಮಿಯನ್ನು ಆರಾಧಿಸಬೇಕು. ಆದಕಾರಣ ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಓಂ ಎಂದು ಬರೆದು ಅದರೊಳಗೆ ಕಲ್ಲುಪ್ಪನ್ನು ಇಟ್ಟು ಗಂಟು ಕಟ್ಟಿ ಸಿಂಹದ್ವಾರದ ಮೇಲ್ಗಡೆ ಕಟ್ಟಬೇಕು. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದಿಲ್ಲ.
 

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments