Select Your Language

Notifications

webdunia
webdunia
webdunia
Monday, 7 April 2025
webdunia

ಸರ್ಪದೋಷ ನಿವಾರಣೆಯಾಗಲು ಹುಣ್ಣಿಮೆಯ ನಂತರ ಬರುವ ಮೊದಲನೇ ಗುರುವಾರದಂದು ಹೀಗೆ ಮಾಡಿ

ಬೆಂಗಳೂರು
ಬೆಂಗಳೂರು , ಗುರುವಾರ, 3 ಸೆಪ್ಟಂಬರ್ 2020 (07:40 IST)
ಬೆಂಗಳೂರು : ಕೆಲವರ ಜಾತಕದಲ್ಲಿ ಸರ್ಪದೋಷವಿರುತ್ತದೆ. ಇದರಿಂದ ಅವರಿಗೆ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿರುತ್ತದೆ. ಈ ಸರ್ಪದೋಷ ನಿವಾರಿಸಲು ಹೀಗೆ ಮಾಡಿ.

ಹುಣ್ಣಿಮೆಯ ನಂತರ ಬರುವ ಮೊದಲನೇ ಗುರುವಾರದಂದು ಸ್ನಾನಾಧಿಗಳನ್ನು ಮಾಡಿ ಗೋಧಿಹಿಟ್ಟು ಮತ್ತು ಸಕ್ಕರೆ ಮಿಶ್ರಣವನ್ನು ತೆಗೆದುಕೊಂಡು ನಿಮ್ಮ ಮನೆಯ ಹತ್ತಿರವಿರುವ ಹುತ್ತದ ಬಳಿ ಹೋಗಿ ಹುತ್ತದ ಪೂಜೆ ಮಾಡಿ ಗೋಧಿಹಿಟ್ಟು ಮತ್ತು ಸಕ್ಕರೆ ಮಿಶ್ರಣವನ್ನು ಹುತ್ತದ ಮೇಲೆ ಚೆಲ್ಲಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು.  

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ಕಟಾಕ್ಷ ನಿಮ್ಮ ಮೇಲಾಗಲು ಈ ಕಲ್ಲನ್ನು ಮನೆಯಲ್ಲಿಟ್ಟು ಪೂಜಿಸಿ