Webdunia - Bharat's app for daily news and videos

Install App

ಮಹಾಲಕ್ಷ್ಮೀ ಅನುಗ್ರಹ ಪಡೆಯಲು ದಾಸವಾಳ ಹೂವಿನಿಂದ ಈ ಚಿಕ್ಕ ಕೆಲಸ ಮಾಡಿ

Webdunia
ಶನಿವಾರ, 30 ಮೇ 2020 (08:35 IST)
ಬೆಂಗಳೂರು : ಮಹಾಲಕ್ಷ್ಮೀ ಅನುಗ್ರಹ ಪಡೆಯಲು ಎಲ್ಲರೂ ಅನೇಕ ವಿಧದ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಅದರ ಬದಲು ಈ ದಾಸವಾಳ ಹೂವಿನಿಂದ ಈ ಚಿಕ್ಕ ಕೆಲಸ ಮಾಡಿದರೆ  ಮಹಾಲಕ್ಷ್ಮೀಯ ಸಂಪೂರ್ಣ ಅನುಗ್ರಹ ನಿಮಗೆ ದೊರೆಯುತ್ತದೆ.


ಶುಕ್ರವಾರದಂದು ಅರಶಿನ ಮಿಶ್ರಿತ ನೀರನ್ನು ತೆಗೆದುಕೊಂಡು  ಅದರಲ್ಲಿ ಒಂದು ಕೆಂಪು ದಾಸವಾಳದ ಹೂವನ್ನು ಹಾಕಿ ಅದರಿಂದ ನೀರನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿರುವ ಎಲ್ಲರ ತಲೆಗೆ ಮೇಲೆ ಪ್ರದಕ್ಷಿಣಾ ದಿಕ್ಕಿನಲ್ಲಿ ಸುತ್ತಿಸಿ. ಬಳಿಕ ಆ ನೀರನ್ನು ಮತ್ತು ಹೂವನ್ನು  ಅರಳಿ ಮರದ ಕೆಳಗೆ ಹಾಕಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಭಾನುವಾರ ಸೂರ್ಯನ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿ ದೋಷ ನಿವಾರಣೆಗೆ ಆಂಜನೇಯ ದ್ವಾದಶ ಸ್ತೋತ್ರ ತಪ್ಪದೇ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮನೆಯ ಈ ಭಾಗದಲ್ಲಿ ಪಪ್ಪಾಯ ಗಿಡ ನೆಡಬಾರದು ಯಾಕೆ ನೋಡಿ

ಮುಂದಿನ ಸುದ್ದಿ
Show comments