Select Your Language

Notifications

webdunia
webdunia
webdunia
webdunia

ದೇವಿ ಲಕ್ಷ್ಮೀಯ ಅನುಗ್ರಹ ಪಡೆಯಲು ಈ ಸಣ್ಣ ತಂತ್ರ ಮಾಡಿ

ದೇವಿ ಲಕ್ಷ್ಮೀಯ ಅನುಗ್ರಹ ಪಡೆಯಲು ಈ ಸಣ್ಣ ತಂತ್ರ ಮಾಡಿ
ಬೆಂಗಳೂರು , ಬುಧವಾರ, 12 ಆಗಸ್ಟ್ 2020 (07:38 IST)
ಬೆಂಗಳೂರು : ಹಣ ಸಂಪಾದಿಸಲು ಎಲ್ಲರೂ ಹರಸಾಹಸ ಪಡುತ್ತಾರೆ. ನಾವು ಜೀವನದಲ್ಲಿ ಏಳಿಗೆ ಕಾಣಲು ಮಹಾಲಕ್ಷ್ಮೀಯ ಅನುಗ್ರಹ ಬೇಕು. ದೇವಿ ಲಕ್ಷ್ಮೀಯ ಅನುಗ್ರಹ ಪಡೆಯಲು ಈ ಸಣ್ಣ ತಂತ್ರ ಮಾಡಿ.

ಶನಿವಾರದಂದು ಸಂಜೆ ದೀಪರಾಧನೆ ಮಾಡಿದ ಬಳಿಕ ಒಂದು ಬಟ್ಟಲಿನಲ್ಲಿ ಒಣಕೊಬ್ಬರಿ ಮತ್ತು ಅಕ್ಕಿಯನ್ನು ಹಾಕಿ ನಿಮ್ಮ ಮನೆಯ ಆಗ್ನೀಯ ದಿಕ್ಕಿನಲ್ಲಿ ಹೂತಿಟ್ಟರೆ ನಿಮ್ಮ ಮನೆಯಲ್ಲಿ ಸದಾ ಕಾಲ ಸಮೃದ್ಧಿ ನೆಲೆಸುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಾಲಗಳು ತೀರಿ ಜೀವನದಲ್ಲಿ ನೆಮ್ಮದಿ ನೆಲೆಸಲು ಈ ರೀತಿ ದೀಪಾರಾಧನೆ ಮಾಡಿ