Webdunia - Bharat's app for daily news and videos

Install App

ಮರ ಕಡಿಯುವ ಮುನ್ನ ತಪ್ಪದೇ ಈ ಕೆಲಸ ಮಾಡಿ

Webdunia
ಬುಧವಾರ, 18 ನವೆಂಬರ್ 2020 (06:32 IST)
ಬೆಂಗಳೂರು : ಒಣಗಿದ , ಎಲೆಗಳು ಉದುರಿಹೋದ, ಫಲವನ್ನು ಕೊಡದ ಮರಗಳನ್ನು ನಾವು ಕಡಿದು ಹಾಕುತ್ತೇವೆ. ಆದರೆ ಇಂತಹ ಮರಗಳನ್ನು ಕಡಿಯುವಾಗ ನಿಮಗಿಷ್ಟ ಬಂದ ಸಮಯದಲ್ಲಿ ಕಡಿಯುವಂತಿಲ್ಲ. ಇದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆ.

ಮರಗಳನ್ನು ಕಡಿಯಲು ಸರಿಯಾದ ಸಮಯವಿದೆ ಮತ್ತು ವಿಧಾನವಿದೆ. ಅದನ್ನು ಅನುಸರಿಸಿದರೆ ನಿಮಗೆ ಒಳ್ಳೆಯದಾಗುತ್ತದೆ. ಮೃಗಶಿರಾ, ಪುನರ್ವಸು, ಅನುರಾಧಾ, ಹಸ್ತ. ಮೂಲ, ಉತ್ತರಾಫಲ್ಗುಣಿ, ಉತ್ತರಾಶಾಢ, ಉತ್ತರಾಭದ್ರಪದ, ಸ್ವಾತಿ, ಮತ್ತು ಶ್ರವಣ ನಕ್ಷತ್ರಗಳಲ್ಲಿ ಮರಗಳನ್ನು ಕಡಿಯಬೇಕು. ಅಲ್ಲದೇ ಮರಗಳನ್ನು ಕತ್ತರಿಸುವ ಮೊದಲು ಅದನ್ನು ಪೂಜಿಸಿಬೇಕು ಎಂದು ಪಂಡಿತರು ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

ಮುಂದಿನ ಸುದ್ದಿ
Show comments