Webdunia - Bharat's app for daily news and videos

Install App

ಯಾವುದೇ ಕಾರಣಕ್ಕೂ ಈ ರೀತಿ ಇರುವ ಹೂಗಳನ್ನು ದೇವರ ಪೂಜೆಗೆ ಬಳಸಬೇಡಿ

Webdunia
ಗುರುವಾರ, 1 ಆಗಸ್ಟ್ 2019 (08:56 IST)
ಬೆಂಗಳೂರು : ಪ್ರತಿಯೋಬ್ಬರು ದೇವರಿಗೆ ಪೂಜೆ ಮಾಡುವಾಗ ಹೂಗಳನ್ನಿಟ್ಟ ಬಳಿಕ ಪೂಜೆ ಮಾಡುತ್ತಾರೆ. ಇದರಿಂದ ದೇವರು ನಮ್ಮ ಮೇಲೆ ಕೃಪೆ ತೋರುತ್ತಾನೆ ಎಂಬ ನಂಬಿಕೆ. ಆದರೆ ದೇವರಿಗೆ ಇಡುವ ಹೂವನ್ನು ಎಲ್ಲೆಂದರಲ್ಲಿಂದ ಕಿತ್ತು ತರಬಾರದು. ಇದರಿಂದ ದೇವರನ್ನು ಮೈಲಿಗೆ ಮಾಡಿದಂತಾಗುತ್ತದೆ.




ಹೌದು. ದೇವರ ಪೂಜೆಗೆ ತರುವ ಹೂವು ತುಂಬಾ ಪವಿತ್ರವಾಗಿರಬೇಕು. ಹೂವುಗಳನ್ನು ನೀರಿನಲ್ಲಿ ಮುಳುಗಿಸಿ ತೊಳೆಯುವುದಿಲ್ಲ. ಅದರ ಬದಲು ಹೂವುಗಳ ಮೇಲೆ ನೀರನ್ನು ಸಿಂಪಡಿಸುತ್ತೇವೆ. ಆದ್ದರಿಂದ ಅಪವಿತ್ರ ಸ್ಥಳದಲ್ಲಿ ಬೆಳೆದ ಹೂವನ್ನು ತರಬಾರದು.
ಹಾಗೇ ಎಸುಳುಗಳು ಉದುರಿದ ಪುಷ್ಪ,ಗಂಧವಿಲ್ಲದ ಅಥವಾ ಉಗ್ರ ಗಂಧದ ಪುಷ್ಪ,ಆಘ್ರಾಣಿಸಿದ ಪುಷ್ಪ,ನೆಲದ ಮೇಲೆ ಬಿದ್ದ ಹೂವು, ಎಡಗೈಯಿಂದ ತಂದಿರುವ, ಬೇರೆಯವರನ್ನು ಅಪ್ರಸನ್ನಗೊಳಿಸಿ ತಂದ ಪುಷ್ಪಗಳನ್ನು ದೇವತೆಗೆ ಅರ್ಪಿಸುವುದು ಒಳ್ಳೆಯದಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments