Select Your Language

Notifications

webdunia
webdunia
webdunia
webdunia

ತಾಳಿಗೆ ಅರಶಿನ ಕುಂಕುಮ ಹಚ್ಚುವಾಗ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ

ತಾಳಿಗೆ ಅರಶಿನ ಕುಂಕುಮ ಹಚ್ಚುವಾಗ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ
ಬೆಂಗಳೂರು , ಸೋಮವಾರ, 11 ಮೇ 2020 (07:04 IST)
Normal 0 false false false EN-US X-NONE X-NONE

ಬೆಂಗಳೂರು : ಸಾಮಾನ್ಯವಾಗಿ ಶುಕ್ತವಾರದಂದು ಎಲ್ಲಾ ಮಹಿಳೆಯರು ತಮ್ಮ ತಾಳಿಗೆ ಅರಶಿನ ಕುಂಕುಮ ಹಚ್ಚುತ್ತಾರೆ. ಆದರೆ ಆ ವೇಳೆ ಅಪ್ಪಿತಪ್ಪಿಯೂ ಮಹಿಳೆಯರು ಈ ಒಂದು ತಪ್ಪನ್ನು ಮಾಡಬೇಡಿ.

 

ಶುಕ್ರವಾರದಂದು ಮಹಿಳೆಯರು ಮಾಂಗಲ್ಯ ಸರಕ್ಕೆ ಅರಶಿನ ಕುಂಕುಮ ಹಚ್ಚಿಕೊಳ್ಳುವಾಗ ಕೆಲವೊಮ್ಮೆ ನಮ್ಮ ತಾಳಿಗೆ ಬೇರೆಯವರು ಅರಶಿನ ಕುಂಕುಮ ಹಚ್ಚುತ್ತಾರೆ. ಆ ವೇಳೆ  ನಾವು ನಮ್ಮ ತಾಳಿಯನ್ನು ಕೈಯಲ್ಲಿ ಹಿಡಿದುಕೊಂಡಿರಬೇಕು. ಇಲ್ಲವಾದರೆ ಇದರಿಂದ ಪತಿಗೆ ದರಿದ್ರ ಆವರಿಸುತ್ತದೆಯಂತೆ.
 

ಅಲ್ಲದೇ ನಾವು ಉಪಯೋಗಿಸುವ ಹಣೆ ಬೊಟ್ಟು ಹಾಗೂ ಕುಂಕುಮವನ್ನು ಬೇರೆಯವರಿಗೆ ನೀಡಬಾರದು. ಇದರಿಂದ ಕೂಡ ಪತಿಗೆ ಶ್ರೇಯಸ್ಸು ಲಭಿಸುವುದಿಲ್ಲ ಎಂದು ಹೇಳುತ್ತಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ