Webdunia - Bharat's app for daily news and videos

Install App

ಹಣವನ್ನು ಹೇಗೆ ತೆಗೆದುಕೊಂಡರೆ ಶನಿ ದೆಸೆ ಕಾಡುತ್ತದೆ

Krishnaveni K
ಶನಿವಾರ, 19 ಅಕ್ಟೋಬರ್ 2024 (08:35 IST)
ಬೆಂಗಳೂರು: ಇಂದು ಶನಿವಾರವಾಗಿದ್ದು ಶನಿ ದೋಷವಿರುವವರು ಇಂದು ಆಂಜನೇಯ ಸ್ವಾಮಿ ಅಥವಾ ಶನಿ ದೇವನ ಪೂಜೆ ಮಾಡುವುದರಿಂದ ಶನಿ ದೆಸೆಗೆ ಪರಿಹಾರ ಪಡೆಯಬಹುದು. ಆದರೆ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶನಿ ನಮ್ಮ ಹೆಗಲೇರುತ್ತಾನೆ.

ಶನಿ ದೆಸೆ ಇದ್ದಾಗ ಹಣಕಾಸಿನ ನಷ್ಟ, ಮಾನಸಿಕವಾಗಿ ಚಿಂತೆ, ಕಲಹ, ಉದ್ಯೋಗದಲ್ಲಿ ಹಿನ್ನಡೆ, ಸಂಬಂಧಗಳಲ್ಲಿ ಬಿರುಕು, ದೈಹಿಕ ನೋವುಗಳು ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ. ಇದಕ್ಕಾಗಿ ಇಂದು ಭಕ್ತಿಯಿಂದ ಶನಿ ದೇವನ ಪೂಜೆ ಮಾಡುವುದರಿಂದ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.

ಅದಲ್ಲದೇ ಹಣಕಾಸಿನ ವಿಚಾರದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ಶನಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ದುರಾಸೆಯಿಂದ ನಮ್ಮ ಅರ್ಹತೆ ಅಥವಾ ದುಡಿಮೆಗೆ ಮೀರಿ ಇನ್ನೊಬ್ಬರಿಂದ ಹಣ ವಸೂಲಾತಿ ಮಾಡುವುದರಿಂದ ಶನಿಯ ವಕ್ರದೃಷ್ಟಿಗೊಳಗಾಗಬೇಕಾದೀತು.

ಅದೇ ರೀತಿ ರಾತ್ರಿ ಊಟದ ಬಳಿಕ ಹಣಕಾಸಿನ ವ್ಯವಹಾರವಿಟ್ಟುಕೊಳ್ಳುವ ತಪ್ಪು ಮಾಡಬೇಡಿ. ಕಷ್ಟದಲ್ಲಿರುವವರಿಂದ ಹಣ ವಸೂಲಾತಿ ಮಾಡುವುದು, ಇನ್ನೊಬ್ಬರ ದುಡ್ಡಿಗೆ ಕೈ ಹಾಕುವುದರಿಂದ ಶನಿಯ ಅವಕೃಪೆಗೊಳಗಾಗಬೇಕಾದೀತು. ಎಚ್ಚರಿಕೆಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

ಮುಂದಿನ ಸುದ್ದಿ
Show comments