ಹಣವನ್ನು ಹೇಗೆ ತೆಗೆದುಕೊಂಡರೆ ಶನಿ ದೆಸೆ ಕಾಡುತ್ತದೆ

Krishnaveni K
ಶನಿವಾರ, 19 ಅಕ್ಟೋಬರ್ 2024 (08:35 IST)
ಬೆಂಗಳೂರು: ಇಂದು ಶನಿವಾರವಾಗಿದ್ದು ಶನಿ ದೋಷವಿರುವವರು ಇಂದು ಆಂಜನೇಯ ಸ್ವಾಮಿ ಅಥವಾ ಶನಿ ದೇವನ ಪೂಜೆ ಮಾಡುವುದರಿಂದ ಶನಿ ದೆಸೆಗೆ ಪರಿಹಾರ ಪಡೆಯಬಹುದು. ಆದರೆ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶನಿ ನಮ್ಮ ಹೆಗಲೇರುತ್ತಾನೆ.

ಶನಿ ದೆಸೆ ಇದ್ದಾಗ ಹಣಕಾಸಿನ ನಷ್ಟ, ಮಾನಸಿಕವಾಗಿ ಚಿಂತೆ, ಕಲಹ, ಉದ್ಯೋಗದಲ್ಲಿ ಹಿನ್ನಡೆ, ಸಂಬಂಧಗಳಲ್ಲಿ ಬಿರುಕು, ದೈಹಿಕ ನೋವುಗಳು ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ. ಇದಕ್ಕಾಗಿ ಇಂದು ಭಕ್ತಿಯಿಂದ ಶನಿ ದೇವನ ಪೂಜೆ ಮಾಡುವುದರಿಂದ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.

ಅದಲ್ಲದೇ ಹಣಕಾಸಿನ ವಿಚಾರದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ಶನಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ದುರಾಸೆಯಿಂದ ನಮ್ಮ ಅರ್ಹತೆ ಅಥವಾ ದುಡಿಮೆಗೆ ಮೀರಿ ಇನ್ನೊಬ್ಬರಿಂದ ಹಣ ವಸೂಲಾತಿ ಮಾಡುವುದರಿಂದ ಶನಿಯ ವಕ್ರದೃಷ್ಟಿಗೊಳಗಾಗಬೇಕಾದೀತು.

ಅದೇ ರೀತಿ ರಾತ್ರಿ ಊಟದ ಬಳಿಕ ಹಣಕಾಸಿನ ವ್ಯವಹಾರವಿಟ್ಟುಕೊಳ್ಳುವ ತಪ್ಪು ಮಾಡಬೇಡಿ. ಕಷ್ಟದಲ್ಲಿರುವವರಿಂದ ಹಣ ವಸೂಲಾತಿ ಮಾಡುವುದು, ಇನ್ನೊಬ್ಬರ ದುಡ್ಡಿಗೆ ಕೈ ಹಾಕುವುದರಿಂದ ಶನಿಯ ಅವಕೃಪೆಗೊಳಗಾಗಬೇಕಾದೀತು. ಎಚ್ಚರಿಕೆಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಮುಂದಿನ ಸುದ್ದಿ
Show comments