ಹಣವನ್ನು ಹೇಗೆ ತೆಗೆದುಕೊಂಡರೆ ಶನಿ ದೆಸೆ ಕಾಡುತ್ತದೆ

Krishnaveni K
ಶನಿವಾರ, 19 ಅಕ್ಟೋಬರ್ 2024 (08:35 IST)
ಬೆಂಗಳೂರು: ಇಂದು ಶನಿವಾರವಾಗಿದ್ದು ಶನಿ ದೋಷವಿರುವವರು ಇಂದು ಆಂಜನೇಯ ಸ್ವಾಮಿ ಅಥವಾ ಶನಿ ದೇವನ ಪೂಜೆ ಮಾಡುವುದರಿಂದ ಶನಿ ದೆಸೆಗೆ ಪರಿಹಾರ ಪಡೆಯಬಹುದು. ಆದರೆ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶನಿ ನಮ್ಮ ಹೆಗಲೇರುತ್ತಾನೆ.

ಶನಿ ದೆಸೆ ಇದ್ದಾಗ ಹಣಕಾಸಿನ ನಷ್ಟ, ಮಾನಸಿಕವಾಗಿ ಚಿಂತೆ, ಕಲಹ, ಉದ್ಯೋಗದಲ್ಲಿ ಹಿನ್ನಡೆ, ಸಂಬಂಧಗಳಲ್ಲಿ ಬಿರುಕು, ದೈಹಿಕ ನೋವುಗಳು ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ. ಇದಕ್ಕಾಗಿ ಇಂದು ಭಕ್ತಿಯಿಂದ ಶನಿ ದೇವನ ಪೂಜೆ ಮಾಡುವುದರಿಂದ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.

ಅದಲ್ಲದೇ ಹಣಕಾಸಿನ ವಿಚಾರದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ಶನಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ದುರಾಸೆಯಿಂದ ನಮ್ಮ ಅರ್ಹತೆ ಅಥವಾ ದುಡಿಮೆಗೆ ಮೀರಿ ಇನ್ನೊಬ್ಬರಿಂದ ಹಣ ವಸೂಲಾತಿ ಮಾಡುವುದರಿಂದ ಶನಿಯ ವಕ್ರದೃಷ್ಟಿಗೊಳಗಾಗಬೇಕಾದೀತು.

ಅದೇ ರೀತಿ ರಾತ್ರಿ ಊಟದ ಬಳಿಕ ಹಣಕಾಸಿನ ವ್ಯವಹಾರವಿಟ್ಟುಕೊಳ್ಳುವ ತಪ್ಪು ಮಾಡಬೇಡಿ. ಕಷ್ಟದಲ್ಲಿರುವವರಿಂದ ಹಣ ವಸೂಲಾತಿ ಮಾಡುವುದು, ಇನ್ನೊಬ್ಬರ ದುಡ್ಡಿಗೆ ಕೈ ಹಾಕುವುದರಿಂದ ಶನಿಯ ಅವಕೃಪೆಗೊಳಗಾಗಬೇಕಾದೀತು. ಎಚ್ಚರಿಕೆಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ನಾಶನ ಗಣೇಶ ಸ್ತೋತ್ರ ಕನ್ನಡದಲ್ಲಿ

ಗಣಪತಿಯ ಮೂಲ ಮಂತ್ರವನ್ನು ಎಷ್ಟು ಬಾರಿ ಜಪಿಸಿದರೆ ಫಲ ಗೊತ್ತಾ

ರಾಜ ರಾಜೇಶ್ವರಿ ಅಷ್ಟಕಂ ಸ್ತೋತ್ರ ಕನ್ನಡದಲ್ಲಿ ಓದಿ

ಇಂದು ಶಿವನ ಈ ಮಂತ್ರವನ್ನು ತಪ್ಪದೇ ಓದಿ ಸಕಲ ಪಾಪ ಪರಿಹಾರವಾಗುತ್ತದೆ

ಹನುಮಾನ್ ಚಾಲೀಸಾ ಓದುವಾಗ ಈ ತಪ್ಪು ಮಾಡಿದರೆ ಫಲ ಸಿಗದು

ಮುಂದಿನ ಸುದ್ದಿ
Show comments