Webdunia - Bharat's app for daily news and videos

Install App

ನವರಾತ್ರಿಯಂದು ಇವುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ

Webdunia
ಬುಧವಾರ, 10 ಅಕ್ಟೋಬರ್ 2018 (08:55 IST)
ಬೆಂಗಳೂರು : ನವರಾತ್ರಿ ಶುರುವಾಗಿದೆ. ಈ 9 ದಿನ ಭಕ್ತರು ದೇವಿ ದುರ್ಗೆಯ ವಿವಿಧ ರೂಪವನ್ನು ಪೂಜೆ ಮಾಡಿ ವೃತ ಕೈಗೊಂಡು ವರ ಬೇಡ್ತಾರೆ. ಆದ್ರೆ ಈ 9 ದಿನ ನಾವು ಮಾಡುವ ಕೆಲವೊಂದು ಕೆಲಸಗಳು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.


ನವರಾತ್ರಿಯಲ್ಲಿ ಮಾಂಸಾಹಾರ ಸೇವನೆ ನಿಶಿದ್ಧ. ತಾಯಿ ದುರ್ಗೆ ವೃತ ಮಾಡುವವರು ಮಾಂಸಾಹಾರದಿಂದ ದೂರವಿರಬೇಕು.
ನವರಾತ್ರಿ ವೃತ ಮಾಡುವವರು ಕೂದಲು ಕತ್ತರಿಸಬಾರದು. ಹಾಗೆ ಶೇವಿಂಗ್ ಮಾಡುವುದು ಶುಭವಲ್ಲ. ಆದ್ರೆ ಮಕ್ಕಳಿಗೆ ಮೊದಲ ಬಾರಿ ಕೇಶಮುಂಡನ ಮಾಡಿಸುವುದು ಶುಭ.


ನವರಾತ್ರಿಯಲ್ಲಿ ಕಳಶವಿಟ್ಟು, ಅಖಂಡ ಜ್ಯೋತಿ ಬೆಳಗಿದ್ದರೆ ಮನೆಯ ಬೀಗ ಹಾಕಿ ಹೊರಗೆ ಹೋಗಬಾರದು.
ಮಾಂಸಾಹಾರವೊಂದೇ ಅಲ್ಲ ಈರುಳ್ಳಿ, ಬೆಳ್ಳುಳ್ಳಿಯಿಂದ ದೂರವಿರಬೇಕು. ನವರಾತ್ರಿಯ 9 ದಿನಗಳ ಕಾಲ ನಿಂಬೆ ಹಣ್ಣನ್ನು ಕತ್ತರಿಸುವುದು ಅಶುಭ.


ನವರಾತ್ರಿಯಲ್ಲಿ ಮಧ್ಯಾಹ್ನ ನಿದ್ರೆ ಮಾಡಿದ್ರೆ ಪೂಜೆಯ ಶುಭ ಫಲ ಲಭಿಸುವುದಿಲ್ಲವೆಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments