Webdunia - Bharat's app for daily news and videos

Install App

ಕಾಳಸರ್ಪದೋಷ ನಿವಾರಣೆಯಾಗಲು ಈ ರೀತಿಯಾಗಿ ದೀಪಾರಾಧನೆ ಮಾಡಿ

Webdunia
ಬುಧವಾರ, 29 ಜುಲೈ 2020 (07:47 IST)
ಬೆಂಗಳೂರು : ಕೆಲವರಿಗೆ ಜಾತಕದಲ್ಲಿ ಕಾಳಸರ್ಪದೋಷವಿರುತ್ತದೆ. ಇದರಿಂದ ಅವರು ಏಳಿಗೆ ಹೊಂದಲು ಸಾಧ್ಯವಾಗುವುದಿಲ್ಲ. ಈ ಕಾಳಸರ್ಪದೋಷ ಪರಿಹಾರವಾಗಲು ಈ ರೀತಿಯಾಗಿ ದೀಪಾರಾಧನೆ ಮಾಡಿ.

ಪ್ರತಿದಿನ ದೀಪಾರಾಧನೆ ಮಾಡುವಾಗ ದೀಪಗಳಿಗೆ ಎಣ್ಣೆ ಹಾಕಿ ಬತ್ತಿ ಹಾಕಬೇಕು. ಹಾಗೇ ಸೋಮವಾರದಂದು 2 ಬತ್ತಿಗಳಿಂದ 1 ಬತ್ತಿ ಮಾಡಿ ದೀಪಾರಾಧನೆ ಮಾಡಬೇಕು. ಮಂಗಳವಾರದಂದು  3 ಬತ್ತಿಗಳಿಂದ 1 ಬತ್ತಿ ಮಾಡಿ , ಬುಧವಾರದಂದು 2 ಬತ್ತಿಗಳಿಂದ 1 ಬತ್ತಿ ಮಾಡಿ, ಗುರುವಾರದಂದು 6 ಬತ್ತಿಗಳಿಂದ 1 ಬತ್ತಿ ಮಾಡಿ, ಶುಕ್ರವಾರದಂದು 5 ಬತ್ತಿಗಳಿಂದ 1 ಬತ್ತಿ ಮಾಡಿ, ಶನಿವಾರದಂದು  9ಬತ್ತಿಗಳಿಂದ 1 ಬತ್ತಿ ಮಾಡಿ, ಭಾನುವಾರದಂದು12  ಬತ್ತಿಗಳಿಂದ 1 ಬತ್ತಿ ಮಾಡಿ  ಅರಳಿ ಎಲೆಗಳ ಮೇಲೆ ದೀಪವಿಟ್ಟು ದೀಪಾರಾಧನೆ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments