ಕಾಳಸರ್ಪದೋಷ ನಿವಾರಣೆಯಾಗಲು ಈ ರೀತಿಯಾಗಿ ದೀಪಾರಾಧನೆ ಮಾಡಿ

Webdunia
ಬುಧವಾರ, 29 ಜುಲೈ 2020 (07:47 IST)
ಬೆಂಗಳೂರು : ಕೆಲವರಿಗೆ ಜಾತಕದಲ್ಲಿ ಕಾಳಸರ್ಪದೋಷವಿರುತ್ತದೆ. ಇದರಿಂದ ಅವರು ಏಳಿಗೆ ಹೊಂದಲು ಸಾಧ್ಯವಾಗುವುದಿಲ್ಲ. ಈ ಕಾಳಸರ್ಪದೋಷ ಪರಿಹಾರವಾಗಲು ಈ ರೀತಿಯಾಗಿ ದೀಪಾರಾಧನೆ ಮಾಡಿ.

ಪ್ರತಿದಿನ ದೀಪಾರಾಧನೆ ಮಾಡುವಾಗ ದೀಪಗಳಿಗೆ ಎಣ್ಣೆ ಹಾಕಿ ಬತ್ತಿ ಹಾಕಬೇಕು. ಹಾಗೇ ಸೋಮವಾರದಂದು 2 ಬತ್ತಿಗಳಿಂದ 1 ಬತ್ತಿ ಮಾಡಿ ದೀಪಾರಾಧನೆ ಮಾಡಬೇಕು. ಮಂಗಳವಾರದಂದು  3 ಬತ್ತಿಗಳಿಂದ 1 ಬತ್ತಿ ಮಾಡಿ , ಬುಧವಾರದಂದು 2 ಬತ್ತಿಗಳಿಂದ 1 ಬತ್ತಿ ಮಾಡಿ, ಗುರುವಾರದಂದು 6 ಬತ್ತಿಗಳಿಂದ 1 ಬತ್ತಿ ಮಾಡಿ, ಶುಕ್ರವಾರದಂದು 5 ಬತ್ತಿಗಳಿಂದ 1 ಬತ್ತಿ ಮಾಡಿ, ಶನಿವಾರದಂದು  9ಬತ್ತಿಗಳಿಂದ 1 ಬತ್ತಿ ಮಾಡಿ, ಭಾನುವಾರದಂದು12  ಬತ್ತಿಗಳಿಂದ 1 ಬತ್ತಿ ಮಾಡಿ  ಅರಳಿ ಎಲೆಗಳ ಮೇಲೆ ದೀಪವಿಟ್ಟು ದೀಪಾರಾಧನೆ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜ್ಯೋತಿಷ್ಯ ಪ್ರಕಾರ ವೃಶ್ಚಿಕ ರಾಶಿಯವರ ಆಹಾರ ಕ್ರಮ ಹೇಗಿರಬೇಕು

ದಾರಿದ್ರ್ಯ ನಾಶಕ್ಕಾಗಿ ಗಣಪತಿಯ ಈ ಸ್ತೋತ್ರ ಓದಿ

ಜ್ಯೋತಿಷ್ಯ ಪ್ರಕಾರ ತುಲಾ ರಾಶಿಯವರ ಆಹಾರ ಹೇಗಿರಬೇಕು

ದುರ್ಗಾ ಕವಚ ಸ್ತೋತ್ರ ಇಂದು ತಪ್ಪದೇ ಓದಿ

ಜ್ಯೋತಿಷ್ಯ ಪ್ರಕಾರ ಕನ್ಯಾ ರಾಶಿಯವರ ಆಹಾರ ಕ್ರಮ ಹೇಗಿರಬೇಕು

ಮುಂದಿನ ಸುದ್ದಿ
Show comments