ಕಾಳಸರ್ಪದೋಷ ನಿವಾರಣೆಯಾಗಲು ಈ ರೀತಿಯಾಗಿ ದೀಪಾರಾಧನೆ ಮಾಡಿ

Webdunia
ಬುಧವಾರ, 29 ಜುಲೈ 2020 (07:47 IST)
ಬೆಂಗಳೂರು : ಕೆಲವರಿಗೆ ಜಾತಕದಲ್ಲಿ ಕಾಳಸರ್ಪದೋಷವಿರುತ್ತದೆ. ಇದರಿಂದ ಅವರು ಏಳಿಗೆ ಹೊಂದಲು ಸಾಧ್ಯವಾಗುವುದಿಲ್ಲ. ಈ ಕಾಳಸರ್ಪದೋಷ ಪರಿಹಾರವಾಗಲು ಈ ರೀತಿಯಾಗಿ ದೀಪಾರಾಧನೆ ಮಾಡಿ.

ಪ್ರತಿದಿನ ದೀಪಾರಾಧನೆ ಮಾಡುವಾಗ ದೀಪಗಳಿಗೆ ಎಣ್ಣೆ ಹಾಕಿ ಬತ್ತಿ ಹಾಕಬೇಕು. ಹಾಗೇ ಸೋಮವಾರದಂದು 2 ಬತ್ತಿಗಳಿಂದ 1 ಬತ್ತಿ ಮಾಡಿ ದೀಪಾರಾಧನೆ ಮಾಡಬೇಕು. ಮಂಗಳವಾರದಂದು  3 ಬತ್ತಿಗಳಿಂದ 1 ಬತ್ತಿ ಮಾಡಿ , ಬುಧವಾರದಂದು 2 ಬತ್ತಿಗಳಿಂದ 1 ಬತ್ತಿ ಮಾಡಿ, ಗುರುವಾರದಂದು 6 ಬತ್ತಿಗಳಿಂದ 1 ಬತ್ತಿ ಮಾಡಿ, ಶುಕ್ರವಾರದಂದು 5 ಬತ್ತಿಗಳಿಂದ 1 ಬತ್ತಿ ಮಾಡಿ, ಶನಿವಾರದಂದು  9ಬತ್ತಿಗಳಿಂದ 1 ಬತ್ತಿ ಮಾಡಿ, ಭಾನುವಾರದಂದು12  ಬತ್ತಿಗಳಿಂದ 1 ಬತ್ತಿ ಮಾಡಿ  ಅರಳಿ ಎಲೆಗಳ ಮೇಲೆ ದೀಪವಿಟ್ಟು ದೀಪಾರಾಧನೆ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments