Select Your Language

Notifications

webdunia
webdunia
webdunia
webdunia

ಓದಿದ್ದು ನೆನಪಿನಲ್ಲಿ ಉಳಿಯಬೇಕೆಂದರೆ ಈ ಮಂತ್ರವನ್ನು ತಪ್ಪದೇ ಓದಿ

Godess

Krishnaveni K

ಬೆಂಗಳೂರು , ಬುಧವಾರ, 25 ಜೂನ್ 2025 (08:12 IST)
ವಿದ್ಯಾರ್ಥಿಗಳಿಗೆ ಓದಿದ್ದು ನೆನೆಪಿನಲ್ಲಿ ಉಳಿಯುತ್ತಿಲ್ಲ ಎಂಬ ಸಮಸ್ಯೆಯಿರುತ್ತದೆ. ಓದಿದ್ದು ನೆನಪಿನಲ್ಲಿ ಉಳಿಯಬೇಕೆಂದರೆ, ಮನಸ್ಸಿಗೆ ಶಾಂತಿ, ನೆಮ್ಮದಿ ಬೇಕೆಂದರೆ, ಓದಿನ ಕಡೆಗೆ ಏಕಾಗ್ರತೆ ಇರಬೇಕೆಂದರೆ ಗಾಯತ್ರಿ ಅಷ್ಟಕ ಮಂತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ವಿಶ್ವಾಮಿತ್ರತಪಃಫಲಾಂ ಪ್ರಿಯತರಾಂ ವಿಪ್ರಾಲಿಸಂಸೇವಿತಾಂ
ನಿತ್ಯಾನಿತ್ಯವಿವೇಕದಾಂ ಸ್ಮಿತಮುಖೀಂ ಖಂಡೇಂದುಭೂಷೋಜ್ಜ್ವಲಾಮ್ |
ತಾಂಬೂಲಾರುಣಭಾಸಮಾನವದನಾಂ ಮಾರ್ತಾಂಡಮಧ್ಯಸ್ಥಿತಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೧ ||
ಜಾತೀಪಂಕಜಕೇತಕೀಕುವಲಯೈಃ ಸಂಪೂಜಿತಾಂಘ್ರಿದ್ವಯಾಂ
ತತ್ತ್ವಾರ್ಥಾತ್ಮಿಕವರ್ಣಪಂಕ್ತಿಸಹಿತಾಂ ತತ್ತ್ವಾರ್ಥಬುದ್ಧಿಪ್ರದಾಮ್ |
ಪ್ರಾಣಾಯಾಮಪರಾಯಣೈರ್ಬುಧಜನೈಃ ಸಂಸೇವ್ಯಮಾನಾಂ ಶಿವಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೨ ||
ಮಂಜೀರಧ್ವನಿಭಿಃ ಸಮಸ್ತಜಗತಾಂ ಮಂಜುತ್ವಸಂವರ್ಧನೀಂ
ವಿಪ್ರಪ್ರೇಂಖಿತವಾರಿವಾರಿತಮಹಾರಕ್ಷೋಗಣಾಂ ಮೃಣ್ಮಯೀಮ್ |
ಜಪ್ತುಃ ಪಾಪಹರಾಂ ಜಪಾಸುಮನಿಭಾಂ ಹಂಸೇನ ಸಂಶೋಭಿತಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೩ ||
ಕಾಂಚೀಚೇಲವಿಭೂಷಿತಾಂ ಶಿವಮಯೀಂ ಮಾಲಾರ್ಧಮಾಲಾದಿಕಾ-
ನ್ಬಿಭ್ರಾಣಾಂ ಪರಮೇಶ್ವರೀಂ ಶರಣದಾಂ ಮೋಹಾಂಧಬುದ್ಧಿಚ್ಛಿದಾಮ್ |
ಭೂರಾದಿತ್ರಿಪುರಾಂ ತ್ರಿಲೋಕಜನನೀಮಧ್ಯಾತ್ಮಶಾಖಾನುತಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೪ ||
ಧ್ಯಾತುರ್ಗರ್ಭಕೃಶಾನುತಾಪಹರಣಾಂ ಸಾಮಾತ್ಮಿಕಾಂ ಸಾಮಗಾಂ
ಸಾಯಂಕಾಲಸುಸೇವಿತಾಂ ಸ್ವರಮಯೀಂ ದೂರ್ವಾದಲಶ್ಯಾಮಲಾಮ್ |
ಮಾತುರ್ದಾಸ್ಯವಿಲೋಚನೈಕಮತಿಮತ್ಖೇಟೀಂದ್ರಸಂರಾಜಿತಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೫ ||
ಸಂಧ್ಯಾರಾಗವಿಚಿತ್ರವಸ್ತ್ರವಿಲಸದ್ವಿಪ್ರೋತ್ತಮೈಃ ಸೇವಿತಾಂ
ತಾರಾಹಾರಸುಮಾಲಿಕಾಂ ಸುವಿಲಸದ್ರತ್ನೇಂದುಕುಂಭಾಂತರಾಮ್ |
ರಾಕಾಚಂದ್ರಮುಖೀಂ ರಮಾಪತಿನುತಾಂ ಶಂಖಾದಿಭಾಸ್ವತ್ಕರಾಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೬ ||
ವೇಣೀಭೂಷಿತಮಾಲಕಧ್ವನಿಕರೈರ್ಭೃಂಗೈಃ ಸದಾ ಶೋಭಿತಾಂ
ತತ್ತ್ವಜ್ಞಾನರಸಾಯನಜ್ಞರಸನಾಸೌಧಭ್ರಮದ್ಭ್ರಾಮರೀಮ್ |
ನಾಸಾಲಂಕೃತಮೌಕ್ತಿಕೇಂದುಕಿರಣೈಃ ಸಾಯಂತಮಶ್ಛೇದಿನೀಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೭ ||
ಪಾದಾಬ್ಜಾಂತರರೇಣುಕುಂಕುಮಲಸತ್ಫಾಲದ್ಯುರಾಮಾವೃತಾಂ
ರಂಭಾನಾಟ್ಯವಿಲೋಕನೈಕರಸಿಕಾಂ ವೇದಾಂತಬುದ್ಧಿಪ್ರದಾಮ್ |
ವೀಣಾವೇಣುಮೃದಂಗಕಾಹಲರವಾನ್ದೇವೈಃ ಕೃತಾಂಛೃಣ್ವತೀಂ
ಗಾಯತ್ರೀಂ ಹರಿವಲ್ಲಭಾಂ ತ್ರಿಣಯನಾಂ ಧ್ಯಾಯಾಮಿ ಪಂಚಾನನಾಮ್ || ೮ ||
ಹತ್ಯಾಪಾನಸುವರ್ಣತಸ್ಕರಮಹಾಗುರ್ವಂಗನಾಸಂಗಮಾ-
ನ್ದೋಷಾಂಛೈಲಸಮಾನ್ ಪುರಂದರಸಮಾಃ ಸಂಚ್ಛಿದ್ಯ ಸೂರ್ಯೋಪಮಾಃ |
ಗಾಯತ್ರೀಂ ಶ್ರುತಿಮಾತುರೇಕಮನಸಾ ಸಂಧ್ಯಾಸು ಯೇ ಭೂಸುರಾ
ಜಪ್ತ್ವಾ ಯಾಂತಿ ಪರಾಂ ಗತಿಂ ಮನುಮಿಮಂ ದೇವ್ಯಾಃ ಪರಂ ವೈದಿಕಾಃ ||
ಇತಿ ಶ್ರೀ ಗಾಯತ್ರಿ ಅಷ್ಟಕಮ್ ಪರಿಪೂರ್ಣ ||

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ದೇವಿಯ ಈ ಮಂತ್ರವನ್ನು ಓದುವುದರಿಂದ ಧೈರ್ಯ ಬರುವುದು