Select Your Language

Notifications

webdunia
webdunia
webdunia
webdunia

ಇಂದು ಓದಲೇಬೇಕಾದ ಆಂಜನೇಯ ಸ್ವಾಮಿಯ ಮಂತ್ರ

Anjaneya swamy

Krishnaveni K

ಬೆಂಗಳೂರು , ಶನಿವಾರ, 21 ಜೂನ್ 2025 (08:32 IST)
ಇಂದು ಶನಿವಾರವಾಗಿದ್ದು ಶನಿ ದೋಷವಿರುವವರು ಆಂಜನೇಯ ಸ್ವಾಮಿಯ ಪೂಜೆ ಮಾಡಿದಲ್ಲಿ ಶನಿಯ ಅವಕೃಪೆಗೊಳಗಾಗುವುದು ತಪ್ಪುತ್ತದೆ. ಇಂದು ತಪ್ಪದೇ ಆಂಜನೇಯ ಸ್ವಾಮಿಯ ಕುರಿತಾದ ಹನುಮಾನ್ ತಾಂಡವ ಸ್ತೋತ್ರವನ್ನು ತಪ್ಪದೇ ಓದಿ.

ವಂದೇ ಸಿಂದೂರವರ್ಣಾಭಂ ಲೋಹಿತಾಂಬರಭೂಷಿತಮ್ |
ರಕ್ತಾಂಗರಾಗಶೋಭಾಢ್ಯಂ ಶೋಣಪುಚ್ಛಂ ಕಪೀಶ್ವರಮ್ ||
ಭಜೇ ಸಮೀರನಂದನಂ ಸುಭಕ್ತಚಿತ್ತರಂಜನಂ
ದಿನೇಶರೂಪಭಕ್ಷಕಂ ಸಮಸ್ತಭಕ್ತರಕ್ಷಕಮ್ |
ಸುಕಂಠಕಾರ್ಯಸಾಧಕಂ ವಿಪಕ್ಷಪಕ್ಷಬಾಧಕಂ
ಸಮುದ್ರಪಾರಗಾಮಿನಂ ನಮಾಮಿ ಸಿದ್ಧಕಾಮಿನಮ್ || ೧ ||
ಸುಶಂಕಿತಂ ಸುಕಂಠಮುಕ್ತವಾನ್ ಹಿ ಯೋ ಹಿತಂ ವಚ-
-ಸ್ತ್ವಮಾಶು ಧೈರ್ಯಮಾಶ್ರಯಾತ್ರ ವೋ ಭಯಂ ಕದಾಪಿ ನ |
ಇತಿ ಪ್ಲವಂಗನಾಥಭಾಷಿತಂ ನಿಶಮ್ಯ ವಾನರಾ-
-ಽಧಿನಾಥ ಆಪ ಶಂ ತದಾ ಸ ರಾಮದೂತ ಆಶ್ರಯಃ || ೨ ||
ಸುದೀರ್ಘಬಾಹುಲೋಚನೇನ ಪುಚ್ಛಗುಚ್ಛಶೋಭಿನಾ
ಭುಜದ್ವಯೇನ ಸೋದರೌ ನಿಜಾಂಸಯುಗ್ಮಮಾಸ್ಥಿತೌ |
ಕೃತೌ ಹಿ ಕೋಸಲಾಧಿಪೌ ಕಪೀಶರಾಜಸನ್ನಿಧೌ
ವಿದೇಹಜೇಶಲಕ್ಷ್ಮಣೌ ಸ ಮೇ ಶಿವಂ ಕರೋತ್ವರಮ್ || ೩ ||
ಸುಶಬ್ದಶಾಸ್ತ್ರಪಾರಗಂ ವಿಲೋಕ್ಯ ರಾಮಚಂದ್ರಮಾಃ
ಕಪೀಶನಾಥಸೇವಕಂ ಸಮಸ್ತನೀತಿಮಾರ್ಗಗಮ್ |
ಪ್ರಶಸ್ಯ ಲಕ್ಷ್ಮಣಂ ಪ್ರತಿ ಪ್ರಲಂಬಬಾಹುಭೂಷಿತಃ
ಕಪೀಂದ್ರಸಖ್ಯಮಾಕರೋತ್ ಸ್ವಕಾರ್ಯಸಾಧಕಃ ಪ್ರಭುಃ || ೪ ||
ಪ್ರಚಂಡವೇಗಧಾರಿಣಂ ನಗೇಂದ್ರಗರ್ವಹಾರಿಣಂ
ಫಣೀಶಮಾತೃಗರ್ವಹೃದ್ದಶಾಸ್ಯವಾಸನಾಶಕೃತ್ |
ವಿಭೀಷಣೇನ ಸಖ್ಯಕೃದ್ವಿದೇಹಜಾತಿತಾಪಹೃತ್
ಸುಕಂಠಕಾರ್ಯಸಾಧಕಂ ನಮಾಮಿ ಯಾತುಘಾತುಕಮ್ || ೫ ||
ನಮಾಮಿ ಪುಷ್ಪಮಾಲಿನಂ ಸುವರ್ಣವರ್ಣಧಾರಿಣಂ
ಗದಾಯುಧೇನ ಭೂಷಿತಂ ಕಿರೀಟಕುಂಡಲಾನ್ವಿತಮ್ |
ಸುಪುಚ್ಛಗುಚ್ಛತುಚ್ಛಲಂಕದಾಹಕಂ ಸುನಾಯಕಂ
ವಿಪಕ್ಷಪಕ್ಷರಾಕ್ಷಸೇಂದ್ರಸರ್ವವಂಶನಾಶಕಮ್ || ೬ ||
ರಘೂತ್ತಮಸ್ಯ ಸೇವಕಂ ನಮಾಮಿ ಲಕ್ಷ್ಮಣಪ್ರಿಯಂ
ದಿನೇಶವಂಶಭೂಷಣಸ್ಯ ಮುದ್ರಿಕಾಪ್ರದರ್ಶಕಮ್ |
ವಿದೇಹಜಾತಿಶೋಕತಾಪಹಾರಿಣಂ ಪ್ರಹಾರಿಣಂ
ಸುಸೂಕ್ಷ್ಮರೂಪಧಾರಿಣಂ ನಮಾಮಿ ದೀರ್ಘರೂಪಿಣಮ್ || ೭ ||
ನಭಸ್ವದಾತ್ಮಜೇನ ಭಾಸ್ವತಾ ತ್ವಯಾ ಕೃತಾಮಹಾಸಹಾ-
-ಯತಾ ಯಯಾ ದ್ವಯೋರ್ಹಿತಂ ಹ್ಯಭೂತ್ ಸ್ವಕೃತ್ಯತಃ |
ಸುಕಂಠ ಆಪ ತಾರಕಾಂ ರಘೂತ್ತಮೋ ವಿದೇಹಜಾಂ
ನಿಪಾತ್ಯ ವಾಲಿನಂ ಪ್ರಭುಸ್ತತೋ ದಶಾನನಂ ಖಲಮ್ || ೮ ||
ಇಮಂ ಸ್ತವಂ ಕುಜೇಽಹ್ನಿ ಯಃ ಪಠೇತ್ ಸುಚೇತಸಾ ನರಃ
ಕಪೀಶನಾಥಸೇವಕೋ ಭುನಕ್ತಿ ಸರ್ವಸಂಪದಃ |
ಪ್ಲವಂಗರಾಜಸತ್ಕೃಪಾಕಟಾಕ್ಷಭಾಜನಃ ಸದಾ
ನ ಶತ್ರುತೋ ಭಯಂ ಭವೇತ್ಕದಾಪಿ ತಸ್ಯ ನುಸ್ತ್ವಿಹ || ೯ ||
ನೇತ್ರಾಂಗನಂದಧರಣೀವತ್ಸರೇಽನಂಗವಾಸರೇ |
ಲೋಕೇಶ್ವರಾಖ್ಯಭಟ್ಟೇನ ಹನುಮತ್ತಾಂಡವಂ ಕೃತಮ್ || ೧೦ ||
ಇತಿ ಶ್ರೀ ಹನುಮತ್ ತಾಂಡವ ಸ್ತೋತ್ರಮ್ ||

Share this Story:

Follow Webdunia kannada

ಮುಂದಿನ ಸುದ್ದಿ

ಧನ ಧಾನ್ಯ ವೃದ್ಧಿಗಾಗಿ ಇಂದು ಅಷ್ಟ ಲಕ್ಷ್ಮೀ ಅಷ್ಟೋತ್ತರ ಓದಿ