ಸಾಲದ ಸುಳಿಯಲ್ಲಿದ್ದರೆ ಈ ಗಣೇಶ ಸ್ತೋತ್ರ ಓದಿ

Krishnaveni K
ಬುಧವಾರ, 13 ಆಗಸ್ಟ್ 2025 (08:27 IST)
ಸಾಲ ಬಾಧೆ, ಆರ್ಥಿಕ ಸಮಸ್ಯೆ ಬಾಧಿಸುತ್ತಿದ್ದರೆ ಗಣೇಶನ ಕುರಿತಾದ ಈ ಒಂದು ಸ್ತೋತ್ರವನ್ನು ತಪ್ಪದೇ ಓದಿ. ಅದುವೇ ಋಣ ವಿಮೋಚನ ಗಣೇಶ ಸ್ತ್ರೋತ್ರ. ಕನ್ನಡದಲ್ಲಿ ಇಲ್ಲಿದೆ ನೋಡಿ.

ಅಸ್ಯ ಶ್ರೀಋಣಮೋಚನಮಹಾಗಣಪತಿಸ್ತೋತ್ರಸ್ಯ ಶುಕ್ರಾಚಾರ್ಯ ಋಷಿಃ,
ಅನುಷ್ಟುಪ್ಛಂದಃ, ಶ್ರೀಋಣಮೋಚಕ ಮಹಾಗಣಪತಿರ್ದೇವತಾ |
ಮಮ ಋಣಮೋಚನಮಹಾಗಣಪತಿಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ ||
ರಕ್ತಾಂಗಂ ರಕ್ತವಸ್ತ್ರಂ ಸಿತಕುಸುಮಗಣೈಃ ಪೂಜಿತಂ ರಕ್ತಗಂಧೈಃ
ಕ್ಷೀರಾಬ್ಧೌ ರತ್ನಪೀಠೇ ಸುರತರುವಿಮಲೇ ರತ್ನಸಿಂಹಾಸನಸ್ಥಂ |
ದೋರ್ಭಿಃ ಪಾಶಾಂಕುಶೇಷ್ಟಾಭಯಧರಮತುಲಂ ಚಂದ್ರಮೌಲಿಂ ತ್ರಿಣೇತ್ರಂ
ಧ್ಯಾಯೇತ್ ಶಾಂತ್ಯರ್ಥಮೀಶಂ ಗಣಪತಿಮಮಲಂ ಶ್ರೀಸಮೇತಂ ಪ್ರಸನ್ನಂ ||
ಸ್ತೋತ್ರಂ 
ಸ್ಮರಾಮಿ ದೇವದೇವೇಶಂ ವಕ್ರತುಂಡಂ ಮಹಾಬಲಮ್ |
ಷಡಕ್ಷರಂ ಕೃಪಾಸಿಂಧುಂ ನಮಾಮಿ ಋಣಮುಕ್ತಯೇ || ೧ ||
ಏಕಾಕ್ಷರಂ ಹ್ಯೇಕದಂತಂ ಏಕಂ ಬ್ರಹ್ಮ ಸನಾತನಮ್ |
ಏಕಮೇವಾದ್ವಿತೀಯಂ ಚ ನಮಾಮಿ ಋಣಮುಕ್ತಯೇ || ೨ ||
ಮಹಾಗಣಪತಿಂ ದೇವಂ ಮಹಾಸತ್ತ್ವಂ ಮಹಾಬಲಮ್ |
ಮಹಾವಿಘ್ನಹರಂ ಶಂಭೋಃ ನಮಾಮಿ ಋಣಮುಕ್ತಯೇ || ೩ ||
ಕೃಷ್ಣಾಂಬರಂ ಕೃಷ್ಣವರ್ಣಂ ಕೃಷ್ಣಗಂಧಾನುಲೇಪನಮ್ |
ಕೃಷ್ಣಸರ್ಪೋಪವೀತಂ ಚ ನಮಾಮಿ ಋಣಮುಕ್ತಯೇ || ೪ ||
ರಕ್ತಾಂಬರಂ ರಕ್ತವರ್ಣಂ ರಕ್ತಗಂಧಾನುಲೇಪನಮ್ |
ರಕ್ತಪುಷ್ಪಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೫ ||
ಪೀತಾಂಬರಂ ಪೀತವರ್ಣಂ ಪೀತಗಂಧಾನುಲೇಪನಮ್ |
ಪೀತಪುಷ್ಪಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೬ ||
ಧೂಮ್ರಾಂಬರಂ ಧೂಮ್ರವರ್ಣಂ ಧೂಮ್ರಗಂಧಾನುಲೇಪನಮ್ |
ಹೋಮಧೂಮಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೭ ||
ಫಾಲನೇತ್ರಂ ಫಾಲಚಂದ್ರಂ ಪಾಶಾಂಕುಶಧರಂ ವಿಭುಮ್ |
ಚಾಮರಾಲಂಕೃತಂ ದೇವಂ ನಮಾಮಿ ಋಣಮುಕ್ತಯೇ || ೮ ||
ಇದಂ ತ್ವೃಣಹರಂ ಸ್ತೋತ್ರಂ ಸಂಧ್ಯಾಯಾಂ ಯಃ ಪಠೇನ್ನರಃ |
ಷಣ್ಮಾಸಾಭ್ಯಂತರೇಣೈವ ಋಣಮುಕ್ತೋ ಭವಿಷ್ಯತಿ || ೯ ||
ಇತಿ ಋಣ ವಿಮೋಚನ ಮಹಾಗಣಪತಿ ಸ್ತೋತ್ರಮ್ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಐದು ರಾಶಿಯವರಿಗೆ 2026 ರಲ್ಲಿ ಮದುವೆ ಯೋಗವಿದೆ

ಶನಿವಾರದಂದು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಲೇ ಬೇಡಿ

2026 ರಲ್ಲಿ ದ್ವಾದಶ ರಾಶಿಯವರಿಗೆ ಹಣಕಾಸಿನ ತೊಂದರೆ ಬರುತ್ತಾ, ಇಲ್ಲಿದೆ ವಿವರ

ಶುಕ್ರವಾರ ಓದಬೇಕಾದ ಲಕ್ಷ್ಮೀ ಮಂತ್ರ

ದ್ವಾದಶ ರಾಶಿಯವರಿಗೆ 2026 ರಲ್ಲಿ ಪ್ರೇಮ ಸಂಬಂಧದ ಭವಿಷ್ಯ ಹೇಗಿರಲಿದೆ

ಮುಂದಿನ ಸುದ್ದಿ
Show comments