Webdunia - Bharat's app for daily news and videos

Install App

ಸಾಲದ ಸುಳಿಯಲ್ಲಿದ್ದರೆ ಈ ಗಣೇಶ ಸ್ತೋತ್ರ ಓದಿ

Krishnaveni K
ಬುಧವಾರ, 13 ಆಗಸ್ಟ್ 2025 (08:27 IST)
ಸಾಲ ಬಾಧೆ, ಆರ್ಥಿಕ ಸಮಸ್ಯೆ ಬಾಧಿಸುತ್ತಿದ್ದರೆ ಗಣೇಶನ ಕುರಿತಾದ ಈ ಒಂದು ಸ್ತೋತ್ರವನ್ನು ತಪ್ಪದೇ ಓದಿ. ಅದುವೇ ಋಣ ವಿಮೋಚನ ಗಣೇಶ ಸ್ತ್ರೋತ್ರ. ಕನ್ನಡದಲ್ಲಿ ಇಲ್ಲಿದೆ ನೋಡಿ.

ಅಸ್ಯ ಶ್ರೀಋಣಮೋಚನಮಹಾಗಣಪತಿಸ್ತೋತ್ರಸ್ಯ ಶುಕ್ರಾಚಾರ್ಯ ಋಷಿಃ,
ಅನುಷ್ಟುಪ್ಛಂದಃ, ಶ್ರೀಋಣಮೋಚಕ ಮಹಾಗಣಪತಿರ್ದೇವತಾ |
ಮಮ ಋಣಮೋಚನಮಹಾಗಣಪತಿಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ ||
ರಕ್ತಾಂಗಂ ರಕ್ತವಸ್ತ್ರಂ ಸಿತಕುಸುಮಗಣೈಃ ಪೂಜಿತಂ ರಕ್ತಗಂಧೈಃ
ಕ್ಷೀರಾಬ್ಧೌ ರತ್ನಪೀಠೇ ಸುರತರುವಿಮಲೇ ರತ್ನಸಿಂಹಾಸನಸ್ಥಂ |
ದೋರ್ಭಿಃ ಪಾಶಾಂಕುಶೇಷ್ಟಾಭಯಧರಮತುಲಂ ಚಂದ್ರಮೌಲಿಂ ತ್ರಿಣೇತ್ರಂ
ಧ್ಯಾಯೇತ್ ಶಾಂತ್ಯರ್ಥಮೀಶಂ ಗಣಪತಿಮಮಲಂ ಶ್ರೀಸಮೇತಂ ಪ್ರಸನ್ನಂ ||
ಸ್ತೋತ್ರಂ 
ಸ್ಮರಾಮಿ ದೇವದೇವೇಶಂ ವಕ್ರತುಂಡಂ ಮಹಾಬಲಮ್ |
ಷಡಕ್ಷರಂ ಕೃಪಾಸಿಂಧುಂ ನಮಾಮಿ ಋಣಮುಕ್ತಯೇ || ೧ ||
ಏಕಾಕ್ಷರಂ ಹ್ಯೇಕದಂತಂ ಏಕಂ ಬ್ರಹ್ಮ ಸನಾತನಮ್ |
ಏಕಮೇವಾದ್ವಿತೀಯಂ ಚ ನಮಾಮಿ ಋಣಮುಕ್ತಯೇ || ೨ ||
ಮಹಾಗಣಪತಿಂ ದೇವಂ ಮಹಾಸತ್ತ್ವಂ ಮಹಾಬಲಮ್ |
ಮಹಾವಿಘ್ನಹರಂ ಶಂಭೋಃ ನಮಾಮಿ ಋಣಮುಕ್ತಯೇ || ೩ ||
ಕೃಷ್ಣಾಂಬರಂ ಕೃಷ್ಣವರ್ಣಂ ಕೃಷ್ಣಗಂಧಾನುಲೇಪನಮ್ |
ಕೃಷ್ಣಸರ್ಪೋಪವೀತಂ ಚ ನಮಾಮಿ ಋಣಮುಕ್ತಯೇ || ೪ ||
ರಕ್ತಾಂಬರಂ ರಕ್ತವರ್ಣಂ ರಕ್ತಗಂಧಾನುಲೇಪನಮ್ |
ರಕ್ತಪುಷ್ಪಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೫ ||
ಪೀತಾಂಬರಂ ಪೀತವರ್ಣಂ ಪೀತಗಂಧಾನುಲೇಪನಮ್ |
ಪೀತಪುಷ್ಪಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೬ ||
ಧೂಮ್ರಾಂಬರಂ ಧೂಮ್ರವರ್ಣಂ ಧೂಮ್ರಗಂಧಾನುಲೇಪನಮ್ |
ಹೋಮಧೂಮಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೭ ||
ಫಾಲನೇತ್ರಂ ಫಾಲಚಂದ್ರಂ ಪಾಶಾಂಕುಶಧರಂ ವಿಭುಮ್ |
ಚಾಮರಾಲಂಕೃತಂ ದೇವಂ ನಮಾಮಿ ಋಣಮುಕ್ತಯೇ || ೮ ||
ಇದಂ ತ್ವೃಣಹರಂ ಸ್ತೋತ್ರಂ ಸಂಧ್ಯಾಯಾಂ ಯಃ ಪಠೇನ್ನರಃ |
ಷಣ್ಮಾಸಾಭ್ಯಂತರೇಣೈವ ಋಣಮುಕ್ತೋ ಭವಿಷ್ಯತಿ || ೯ ||
ಇತಿ ಋಣ ವಿಮೋಚನ ಮಹಾಗಣಪತಿ ಸ್ತೋತ್ರಮ್ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿ

ಅಖಿಲಾಂಡೇಶ್ವರಿ ಸ್ತೋತ್ರಂ ಓದುವುದರ ಫಲವೇನು

ಕೃಷ್ಣ ಜನ್ಮಾಷ್ಠಮಿ ದಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ಗುರುವಾರದಂದು ಗುರು ರಾಘವೇಂದ್ರ ಅಷ್ಟಕಂ ತಪ್ಪದೇ ಓದಿ

ಸಾಲದ ಸುಳಿಯಲ್ಲಿದ್ದರೆ ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments