Select Your Language

Notifications

webdunia
webdunia
webdunia
webdunia

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

Astrology
ಜಾತಕದಲ್ಲಿ ಬುಧ ಗ್ರಹನ ದೋಷಗಳಿದ್ದರೆ ವಿದ್ಯಾಭ್ಯಾಸಕ್ಕೆ, ವೃತ್ತಿ ಜೀವನಕ್ಕೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ತೊಂದರೆಗಳು ಎದುರಾದೀತು. ಇದರ ನಿವಾರಣೆಗೆ ಬುಧ ಗ್ರಹ ಕವಚಂ ಸ್ತೋತ್ರ ಓದಿ.

ಅಸ್ಯ ಶ್ರೀಬುಧಕವಚಸ್ತೋತ್ರಮಂತ್ರಸ್ಯ, ಕಶ್ಯಪ ಋಷಿಃ,
ಅನುಷ್ಟುಪ್ ಛಂದಃ, ಬುಧೋ ದೇವತಾ, ಬುಧಪ್ರೀತ್ಯರ್ಥಂ ಜಪೇ ವಿನಿಯೋಗಃ ।

ಅಥ ಬುಧ ಕವಚಂ
ಬುಧಸ್ತು ಪುಸ್ತಕಧರಃ ಕುಂಕುಮಸ್ಯ ಸಮದ್ಯುತಿಃ ।
ಪೀತಾಂಬರಧರಃ ಪಾತು ಪೀತಮಾಲ್ಯಾನುಲೇಪನಃ ॥ 1 ॥

ಕಟಿಂ ಚ ಪಾತು ಮೇ ಸೌಮ್ಯಃ ಶಿರೋದೇಶಂ ಬುಧಸ್ತಥಾ ।
ನೇತ್ರೇ ಜ್ಞಾನಮಯಃ ಪಾತು ಶ್ರೋತ್ರೇ ಪಾತು ನಿಶಾಪ್ರಿಯಃ ॥ 2 ॥

ಘ್ರಾಣಂ ಗಂಧಪ್ರಿಯಃ ಪಾತು ಜಿಹ್ವಾಂ ವಿದ್ಯಾಪ್ರದೋ ಮಮ ।
ಕಂಠಂ ಪಾತು ವಿಧೋಃ ಪುತ್ರೋ ಭುಜೌ ಪುಸ್ತಕಭೂಷಣಃ ॥ 3 ॥

ವಕ್ಷಃ ಪಾತು ವರಾಂಗಶ್ಚ ಹೃದಯಂ ರೋಹಿಣೀಸುತಃ ।
ನಾಭಿಂ ಪಾತು ಸುರಾರಾಧ್ಯೋ ಮಧ್ಯಂ ಪಾತು ಖಗೇಶ್ವರಃ ॥ 4 ॥

ಜಾನುನೀ ರೌಹಿಣೇಯಶ್ಚ ಪಾತು ಜಂಘೇ??ಉಖಿಲಪ್ರದಃ ।
ಪಾದೌ ಮೇ ಬೋಧನಃ ಪಾತು ಪಾತು ಸೌಮ್ಯೋ??ಉಖಿಲಂ ವಪುಃ ॥ 5 ॥

ಅಥ ಫಲಶ್ರುತಿಃ
ಏತದ್ಧಿ ಕವಚಂ ದಿವ್ಯಂ ಸರ್ವಪಾಪಪ್ರಣಾಶನಮ್ ।
ಸರ್ವರೋಗಪ್ರಶಮನಂ ಸರ್ವದುಃಖನಿವಾರಣಮ್ ॥ 6 ॥

ಆಯುರಾರೋಗ್ಯಶುಭದಂ ಪುತ್ರಪೌತ್ರಪ್ರವರ್ಧನಮ್ ।
ಯಃ ಪಠೇಚ್ಛೃಣುಯಾದ್ವಾಪಿ ಸರ್ವತ್ರ ವಿಜಯೀ ಭವೇತ್ ॥ 7 ॥

॥ ಇತಿ ಶ್ರೀಬ್ರಹ್ಮವೈವರ್ತಪುರಾಣೇ ಬುಧಕವಚಂ ಸಂಪೂರ್ಣಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಕುಜ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ