Webdunia - Bharat's app for daily news and videos

Install App

ಮಹಾಶಿವರಾತ್ರಿಯಂದು ಅಸಹಾಯಕರು ಈ ವಸ್ತುಗಳನ್ನು ಸೇವಿಸಬಹುದಂತೆ

Webdunia
ಭಾನುವಾರ, 16 ಫೆಬ್ರವರಿ 2020 (06:54 IST)
ಬೆಂಗಳೂರು : ಮಹಾಶಿವರಾತ್ರಿಯಂದು ಶಿವನ ಅನುಗ್ರಹವನ್ನು ಪಡೆಯಲು ಉಪವಾಸ ವ್ರತವನ್ನು ಆಚರಿಸುತ್ತಾರೆ. ಆದರೆ ಎಲ್ಲರಿಗೂ ಉಪವಾಸ ಮಾಡಲು ಆಗುವುದಿಲ್ಲ. ಅಸಹಾಯಕರು ಅಂದರೆ ಚಿಕ್ಕಮಕ್ಕಳು, ವೃದ್ಧರು ಮಹಾಶಿವರಾತ್ರಿಯ ಉಪವಾಸದ ವೇಳೆ ಕೆಲವು ಉಪಹಾರವನ್ನು ಸ್ವೀಕರಿಸಬಹುದಂತೆ. ಅದು ಏನೆಂಬುದನ್ನು ತಿಳಿಯೋಣ ಬನ್ನಿ.


ಮಹಾಶಿವರಾತ್ರಿಯಂದು ಉಪವಾಸವಿರಲು ಆಗದವರು ಹಣ್ಣುಗಳನ್ನು, ನಿಂಬೆ ಪಾನಕವನ್ನು , ಹಣ್ಣಿನ ರಸವನ್ನು, ಹಾಲನ್ನು ಸ್ವೀಕರಿಸಬಹುದಂತೆ, ಅಲ್ಲದೇ  ಗಡ್ಡೆ ಗೆಣಸುಗಳನ್ನು ತಿನ್ನಬಹುದಂತೆ. ಸಬ್ಬಕ್ಕಿಯ ಕಿಚ್ಚಡಿಯನ್ನು ಸೇವಿಸಬಹುದಂತೆ. ಹೀಗೆ ಲಘು ಉಪಹಾರ ಸೇವಿಸಿ ಶಿವನ ಪೂಜೆ ಮಾಡಬಹುದೆಂದು ಪಂಡಿತರು ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments